Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ತಾತನ ಹೋಟೆಲ್ ರುಚಿಯನ್ನು ಮಂಗಳೂರಿಗರು ಮಿಸ್ ಮಾಡ್ಕೋಬೇಡಿ
ಮನೆ ಊಟದ ರೀತಿ ಹೋಟೆಲ್ ಊಟ ಇರುವುದಿಲ್ಲ ಎನ್ನುವುದು ಸಮಾನ್ಯವಾಗಿ ಎಲ್ಲರ ಅಭಿಪ್ರಾಯ. ಆದರೂ ಕೆಲವು ಕಡೆ ಸಿಗುವ ರುಚಿ ನಮಗೆ ಮನೆ ಊಟವನ್ನು ನೆನಪು ಮಾಡುತ್ತದೆ. ಆ ರೀತಿಯ ಒಂದು ಹೋಟೆಲ್ ಮಂಗಳೂರಿನಲ್ಲಿದೆ.
ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮೊಟ್ಟೆ ಸ್ಟಾರ್ ರಾಜ್ ಬಿ ಶೆಟ್ಟಿ ನಟನೆ ?
ಈ ಹೋಟೆಲ್ ಅನ್ನು ಕನ್ನಡಿಗರಿಗೆ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ನಟ ರಾಜ್ ಬಿ ಶೆಟ್ಟಿ ಪರಿಚಯ ಮಾಡಿಸಿದ್ದಾರೆ. ಮಂಗಳೂರಿನ ಕೆಪಿಟಿ ಕಾಲೇಜಿನ ಹತ್ತಿರದ ಯೆಯ್ಯಾಡಿಯಲ್ಲಿ ಇರುವ ಈ ಹೋಟೆಲ್ ನಲ್ಲಿ ನೀವು ಒಮ್ಮೆ ಊಟ ಮಾಡಿ ನೋಡಿ ಎಂದು ಅದರ ರುಚಿಯನ್ನು ಬಣ್ಣಸಿದ್ದಾರೆ.
ಮೊಟ್ಟೆ ಕಥೆ ನಂತ್ರ ಗುಬ್ಬಿ ಕಥೆ ಹೇಳ್ತಾರೆ ರಾಜ್ ಬಿ ಶೆಟ್ಟಿ
ಹಲವು ವರ್ಷಗಳಿಂದ ಈ ತಾತ ಹೋಟೆಲ್ ನಲ್ಲಿ ರಾಜ್ ಬಿ ಶೆಟ್ಟಿ ಊಟ ಮಾಡುತ್ತಿದ್ದಾರಂತೆ. ಈ ಬಗ್ಗೆ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದರುವ ಅವರು ''ಜಲೇಂದ್ರ ಸ್ಟಾಲ್ ಮಂಗಳೂರಿನ ಸುತ್ತ ಮುತ್ತ ತಿರುಗುವಾಗ ಮಧ್ಯಾಹ್ನ ಊಟವನ್ನೊಮ್ಮೆ ಇವರಲ್ಲಿ ಸವಿಯಿರಿ. ಊಟದ ಜೊತೆ ಪ್ರೀತಿ ಉಚಿತ ಇವರ ಕೈ ರುಚಿ ಅನುಭವಿಸಿದ ಹೆಮ್ಮೆ ನಮ್ಮದು.'' ಎಂದು ಎಂದಿದ್ದಾರೆ.
ತಾತನ ಜೊತೆಗೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ಮಂಗಳೂರಿನವರಾಗಿದ್ದರೆ, ಅಥವಾ ನೀವು ಮಂಗಳೂರಿಗೆ ಹೋದಾಗ ಈ ತಾತ ಹೋಟೆಲ್ ರುಚಿ ಒಮ್ಮೆ ನೋಡಿ.
View this post on InstagramA post shared by Raj B Shetty (@rajbshetty) on
ಅಂದಹಾಗೆ, 'ಒಂದು ಮೊಟ್ಟೆಯ ಕಥೆ' ಸಿನಿಮಾದ ನಂತರ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ಮಾಯಾಬಜಾರ್' ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.