Don't Miss!
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್ ಬಗ್ಗೆ ಭಾರತದ ಮಾಜಿ ಆಟಗಾರರ ಅಭಿಪ್ರಾಯ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- News ಧಾರವಾಡ; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್, ಕಣದಲ್ಲಿ 17 ಮಂದಿ
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೌತ್ ಫಿಲ್ಮ್ ಫೇರ್ ಪ್ರಶಸ್ತಿ: ಕನ್ನಡ ತಾರೆಯರ ನಾಮಿನೇಷನ್ ಪಟ್ಟಿ
ದಕ್ಷಿಣ ಭಾರತದ ಅತಿ ದೊಡ್ಡ ಪ್ರಶಸ್ತಿ ಸಮಾರಂಭ 'ಸೌತ್ ಫಿಲ್ಮ್ ಫೇರ್' ವೇದಿಕೆ ಸಜ್ಜಾಗಿದೆ. ಜೂನ್ 16 ರಂದು ಹೈದ್ರಾಬಾದ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ವಿಭಾಗದಲ್ಲಿ ಯಾವೆಲ್ಲ ಸಿನಿಮಾ ತಾರೆಯರು ನಾಮಿನೇಟ್ ಆಗಿದ್ದಾರೆ ಎಂಬ ಪಟ್ಟಿ ಬಹಿರಂಗವಾಗಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಸಿನಿತಾರೆಯರು ಭಾಗವಹಿಸಲಿದ್ದು, ಅತ್ಯುತ್ತಮ ನಟ, ಸಿನಿಮಾ, ನಟಿ, ನಿರ್ದೇಶಕ, ಸಿನಿಮಾ ಹೀಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತೆ.
ಸದ್ಯ, 65ನೇ ಜಿಯೋ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಾಮಿನೇಷನ್ ಆಗಿರುವ ಸ್ಯಾಂಡಲ್ ವುಡ್ ಸ್ಟಾರ್ ಗಳ ಪಟ್ಟಿ ಇಲ್ಲಿದೆ. ಮುಂದೆ ಓದಿ...
ಅತ್ಯುತ್ತಮ ಪೋಷಕ ನಟ
ಅಚ್ಯುತ್ ಕುಮಾರ್ (ಬ್ಯೂಟಿಫುಲ್ ಮನಸುಗಳು)
ದತ್ತಾತ್ರೇಯ (ಕೆಂಪಿರುವೆ)
ದೇವರಾಜ್ (ತಾರಕ್)
ಪಿ.ರವಿಶಂಕರ್ (ಕಾಲೇಜ್ ಕುಮಾರ್)
ವಸಿಷ್ಠ ಸಿಂಹ (ದಯವಿಟ್ಟು ಗಮನಿಸಿ)
ಈ ಚಿತ್ರಗಳಲ್ಲಿ ಯಾವುದಕ್ಕೆ 'ಸೌತ್ ಫಿಲ್ಮ್ ಫೇರ್' ಪ್ರಶಸ್ತಿ ಸಿಗಲಿದೆ.?
ಅತ್ಯುತ್ತಮ ಪೋಷಕ ನಟಿ
ಅರುಣ
ಬಾಲಾಜಿ
(ಆಪರೇಷನ್
ಅಲಮೇಲಮ್ಮ)
ಭವಾನಿ
ಪ್ರಕಾಶ್
(ಉರ್ವಿ)
ಸಂಯುಕ್ತ
ಹೊರನಾಡು
(ದಯವಿಟ್ಟು
ಗಮನಿಸಿ)
ಉಷಾ
ಭಂಡಾರಿ
(ಒಂದು
ಮೊಟ್ಟೆಯ
ಕಥೆ)
ವೀನಾ
ಸುಂದರ್
(ಕಾಫಿತೋಟ)
ಅತ್ಯುತ್ತಮ ಸಂಗೀತ
ಅನೂಪ್
ಸೀಳಿನ್
(ದಯವಿಟ್ಟು
ಗಮನಿಸಿ)
ಅರ್ಜುನ
ಜನ್ಯ
(ಚಕ್ರವರ್ತಿ)
ಬಿಜೆ
ಭರತ್
(ಬ್ಯೂಟಿಫುಲ್
ಮನಸುಗಳು)
ರವಿ
ಬಸ್ರೂರ್
(ಅಂಜನಿಪುತ್ರ)
ವಿ
ಹರಿಕೃಷ್ಣ
(ರಾಜಕುಮಾರ)
ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟಿ ಪ್ರಶಸ್ತಿ ಯಾರಿಗೆ.?
ಅತ್ಯುತ್ತಮ ಚಿತ್ರ ಸಾಹಿತಿ
ಜಯಂತ್
ಕಾಯ್ಕಿಣಿ
(ರೂಪಿಸಿ
ಸುಮ್ಮನೆ-ಮುಗುಳುನಗೆ)
ಕೆ
ಕಲ್ಯಾಣ್
(ಬಂದಾನೋ
ಸಾಹುಕಾರ-ಅಂಜನಿಪುತ್ರ)
ಸಂತೋಷ್
ಆನಂದ್
ರಾಮ್
(ಬೊಂಬೆ
ಹೇಳುತೈತೆ-ರಾಜಕುಮಾರ)
ವಿ
ನಾಗೇಂದ್ರ
ಪ್ರಸಾದ್
(ಅಪ್ಪ
ಐ
ಲವ್
ಯೂ-ಚೌಕ)
ಯೋಗರಾಜ್
ಭಟ್
(ಇದುವರೆಗೂ
ಬದುಕೆಲ್ಲಾ-ಏಪ್ರಿಲ್ನಲ್ಲಿ
ಹಿಮಬಿಂದು)
ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟ ಯಾರಾಗಬಹುದು.?
ಹಿನ್ನಲೆ ಗಾಯಕ
ಅರ್ಮಾನ
ಮಲ್ಲಿಕ್
(ಒಂದು
ಮಳೆಬಿಲ್ಲು-ಚಕ್ರವರ್ತಿ)
ರಘು
ದೀಕ್ಷಿತ್
(ಇದುವರೆಗೂ
ಬದುಕೆಲ್ಲಾ-ಏಪ್ರಿಲ್ನಲ್ಲಿ
ಹಿಮಬಿಂದು)
ಸೋನು
ನಿಗಮ್
(ರೂಪಿಸಿ
ಸುಮ್ಮನೆ-ಮುಗುಳುನಗೆ)
ವಸಿಷ್ಠ
ಸಿಂಹ
(ಮರತೇ
ಹೋದೇನೂ-ದಯವಿಟ್ಟು
ಗಮನಿಸಿ)
ವಿಜಯ
ಪ್ರಕಾಶ್
(ಬೊಂಬೆ
ಹೇಳುತೈತೆ-ರಾಜಕುಮಾರ)
ಹಿನ್ನಲೆ ಗಾಯಕಿ
ಅನುರಾಧ
ಭಟ್
(ಅಪ್ಪ
ಐ
ಲವ್
ಯೂ-ಚೌಕ)
ಈಶಾ
ಸುಚಿ
(ಪ್ರೀತಿ
ಮಾರುವ
ಸಂತೆಯಲ್ಲಿ-ಬ್ಯೂಟಿಫುಲ್
ಮನಸ್ಸುಗಳು)
ಇಂದು
ನಾಗರಾಜ್
(ಸಂಜೆ
ಹೊತ್ತಲ್ಲಿ-ತಾರಕ್)
ಆರ್.ಕೆ
ಸ್ಪರ್ಶಾ
(ಓ
ಮನಸೇ-ಕೆಂಪಿರುವೆ)
ಸುಪ್ರಿಯಾ
ಲೋಹಿತ್
(ನೀ
ನನ್ನ
ಓಲುವ-ಚಮಕ್)