Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೊಡ್ಡ ಕಸನು ಕಂಡಿದ್ದವನ ಬಾಳಲ್ಲಿ 'ಅನಾಹುತ' ಆಗೋಯ್ತು
ಅಮ್ಮನಗೆ ಚಿನ್ನದ ಸರ ಕೊಡಿಸಬೇಕು. ಅಪ್ಪನನ್ನ ವಿಮಾನದಲ್ಲಿ ಸುತ್ತಾಡಿಸಬೇಕು ಎಂಬ ಆಸೆ. ಅದೇ ಟೈಂನಲ್ಲಿ ನನಗೊಂದು ಕೆಲಸ ಸಿಕ್ತು. ಈ ಎಲ್ಲ ಖುಷಿಯನ್ನ ಸಂಭ್ರಮಿಸುವುದಕ್ಕೆ ನನ್ನ ಬರ್ತಡೇ ಬೇರೆ ಬಂತು. ಫ್ರೆಂಡ್ಸ್ ಜೊತೆ ಸೇರಿ ಎಂಜಾಯ್ ಮಾಡಿದೆ. ಕುಡಿದು ಪಾನಮತ್ತನಾದೇ. ಸಮಯ ತುಂಬಾ ಆಗಿತ್ತು. ಮನೆಗೆ ಹೋಗಲು ಬೈಕ್ ಹತ್ತಿದೆ. ಸ್ನೇಹಿತರು ಇಷ್ಟೋತ್ತಲ್ಲಿ ಬೈಕ್ ಚಾಲನೆ ಮಾಡುವುದು ಬೇಡ ಅಂದ್ರು. ನಾನು ಕೇಳಲಿಲ್ಲ. ಹೊರಟು ಹೋದೆ. ಆಗಲೇ ಆಗಿದ್ದು 'ಅನಾಹುತ'.
'ನಮ್ದು ಕೆ' ಪ್ರೊಡಕ್ಷನ್ ನಲ್ಲಿ ತಯಾರಾಗಿರುವ ಹೊಸ ಕಿರುಚಿತ್ರ. ಈ ಚಿತ್ರದ ಹೆಸರೇ 'ಅನಾಹುತ'. ಮಧ್ಯಪಾನ ಮಾಡಿ ಬೈಕ್ ಚಾಲನೆ ಮಾಡುವುದು ಎಷ್ಟು ಅಪಾಯ ಮತ್ತು ಅದರಿಂದ ಏನೆಲ್ಲಾ ಅನಾಹುತ ಆಗುತ್ತೆ ಎಂಬುದನ್ನ ಸರಳವಾಗಿ, ಚೊಕ್ಕವಾಗಿ ನಿರೂಪಣೆ ಮಾಡಿದ್ದಾರೆ.
ಇಡೀ ಕಿರುಚಿತ್ರದಲ್ಲಿ ಬರುವುದು ಒಂದೇ ಪಾತ್ರ. ಒಂದು ಪಾತ್ರವನ್ನಿಟ್ಟು ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡಿದ್ದಾರೆ. ಅಂದ್ಹಾಗೆ, ಆ ಒಂದು ಪ್ರಮುಖ ಪಾತ್ರ ನಿರ್ವಹಿಸಿರುವುದು ರಾಕೇಶ್ ಮೈಯ್ಯ.
ಇನ್ನುಳಿದಂತೆ ಕಥೆ-ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವುದು ಶ್ರವಣ್ ನಾರಾಯಣ್. ಮನಸ ಶರ್ಮಾ ಛಾಯಾಗ್ರಹಣ, ಮಹೇಶ್ ಜುಡಿ ಸಂಗೀತವನ್ನ ಒಳಗೊಂಡಿದೆ. ಈ ಅದ್ಭುತವಾದ ಕಿರುಚಿತ್ರವನ್ನ ಒಮ್ಮೆ ನೋಡಿ, ಪ್ರೋತ್ಸಾಹಿಸಿ.