Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ 15 ಜನರಿಗೆ 'ಅಕಾಡೆಮಿ ಪ್ರಶಸ್ತಿ'
2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ 15 ಜನ ಸಾಧಕರಿಗೆ ಈ ಬಾರಿ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ನಟ ಶ್ರೀನಿವಾಸ ಮೂರ್ತಿ, ದೊಡ್ಡಣ್ಣ, ಹಾಸ್ಯ ನಟ ಎಂ.ಎಸ್. ಉಮೇಶ್, ಬಿವಿ ರಾಧ, ಸೇರಿದಂತೆ ವಿವಿಧ ಕ್ಷೇತ್ರದ 15 ಕಲಾವಿದರರಿಗೆ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ
ಆರ್
ನಾಗೇಂದ್ರ
ರಾವ್
ಪ್ರಶಸ್ತಿ-
(ಅಭಿನಯ
ನಟ)
-
ಶ್ರೀನಿವಾಸ
ಮೂರ್ತಿ,
ಎಂ.ವಿ.ರಾಜಮ್ಮ
ಪ್ರಶಸ್ತಿ-
ಆದವಾನಿ
ಲಕ್ಷ್ಮೀದೇವಿ,
ಬಾಲಕೃಷ್ಣ
ಪ್ರಶಸ್ತಿ
(ಹಾಸ್ಯ)
:
ಎಂ.ಎಸ್
ಉಮೇಶ್
ತೂಗುದೀಪ
ಶ್ರೀನಿವಾಸ್
ಪ್ರಶಸ್ತಿ(ಖಳ)-
ಎಸ್
ದೊಡ್ಡಣ್ಣ
ಬಿಆರ್
ಪಂತುಲು
(ನಿರ್ದೇಶನ)-
ಕೆ.ವಿ
ರಾಜು
ಶಂಕರ್
ಸಿಂಗ್
ಪ್ರಶಸ್ತಿ
(ನಿರ್ಮಾಣ)-
ಸಿ.ಜಯರಾಂ
ಎಂ.ಪಿ
ಶಂಕರ್
ಪ್ರಶಸ್ತಿ(ತಂತ್ರಜ್ಞಾನ)-
ದೇವಿ(ನೃತ್ಯ)
ಬಿ
ಜಯಮ್ಮ(ಪ್ರದರ್ಶನ)-
ಕುಮಾರ್
ಶೆಟ್ಟರ್
ವೀರಾಸ್ವಾಮಿ
ಪ್ರಶಸ್ತಿ
(ಹಂಚಿಕೆ)
-
ಪಾಲ್
ಎಸ್
ಚಂದಾನಿ
ಜಿವಿ
ಅಯ್ಯರ್
ಪ್ರಶಸ್ತಿ
(ಸಂಗೀತ,
ಗಾಯನ)-
ಬಿ.ಕೆ.ಸುಮಿತ್ರಾ
ಹುಣಸೂರು
ಕೃಷ್ಣಮೂರ್ತಿ
ಪ್ರಶಸ್ತಿ
(ಚಿತ್ರ
ಸಾಹಿತ್ಯ)-
ಡಾ.ಬಿ.ಎಲ್
ವೇಣು,
ಬಿ.ಎಸ್.
ರಂಗ
ಪ್ರಶಸ್ತಿ(ಛಾಯಾಗ್ರಾಹಣ)-
ಎಸ್
ವಿ
ಶ್ರೀಕಾಂತ್
ಪಂಡರೀಬಾಯಿ
ಪ್ರಶಸ್ತಿ
(ಪೋಷಕ)
ಬಿ.ವಿ.
ರಾಧಾ
ಶಂಕರ್
ನಾಗ್
ಪ್ರಶಸ್ತಿ
(ಕಾರ್ಮಿಕ)-
ಎನ್
ಎಲ್
ರಾಮಣ್ಣ
ಕೆ.ಎನ್.
ಟೈಲರ್
ಪ್ರಶಸ್ತಿ
(ಪ್ರಾದೇಶಿಕ
ಭಾಷಾ
ಚಿತ್ರ)-
ರಾಮ್
ಶೆಟ್ಟಿ
ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಮಾರ್ಚ್ 3 ರಂದು ಸಂಜೆ 6 ಗಂಟೆಗೆ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಖ್ಯಾತ ನಟ ಅಂಬರೀಷ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ವಸತಿ ಸಚಿವ ಎಂ. ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ನಟಿ ಉಮಾಶ್ರೀ, ವಿಧಾನ ಪರಿಷತ್ ಸದಸ್ಯೆ,ನಟಿ ಜಯಮಾಲ, ಹಿರಿಯ ನಟರಾದ ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.