ರೋಚಕ ಪಂದ್ಯದ ಕೊನೆಯ ಬಾಲ್ ನಲ್ಲಿ ಗೆದ್ದ ಗಣೇಶ್ ತಂಡ

By Naveen

ಕೆಸಿಸಿ (ಕನ್ನಡ ಕ್ರಿಕೆಟ್ ಕಪ್) ಇಂದಿನಿಂದ ಶುರು ಆಗಿದೆ. ಮೊದಲ ಪಂದ್ಯ ಸುದೀಪ್ ಹಾಗೂ ಗಣೇಶ್ ತಂಡಗಳ ನಡುವೆ ನಡೆಯಲಿದೆ. ಸುದೀಪ್ ನೇತೃತ್ವದ ಕದಂಬ ಲಯನ್ಸ್ ಹಾಗೂ v/s ಗಣೇಶ್ ಅವರ ಒಡೆಯರ್ ಚಾರ್ಜರ್ಸ್ ಪಂದ್ಯ ಮಧ್ಯಾಹ್ನ 1.15 ಕ್ಕೆ ಪ್ರಾರಂಭವಾಗಿದ್ದು, ಸುದೀಪ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ.

ಶನಿವಾರ ಹಾಗೂ ಭಾನುವಾರ ಈ ಪಂದ್ಯಗಳು ನಡೆಯಲಿದೆ. ಇಂದು ನಾಲ್ಕು ಹಾಗೂ ನಾಳೆ ಎರಡು ಪಂದ್ಯಗಳು ಇವೆ. ನಾಳೆಯೇ ರಾತ್ರಿ 8:15ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

Kcc cricket tournament live updates



ಲೈವ್ ಅಪ್ಡೇಟ್ಸ್

* ಮೊದಲು ಬ್ಯಾಟ್ ಮಾಡಿದ ಕಿಚ್ಚ ಸುದೀಪ್ ಅವರ ಕದಂಬ ಲಯನ್ಸ್ ಪರ ವೀರೇಂದ್ರ ಸೆಹ್ವಾಗ್ ಹಾಗೂ ಪ್ರದೀಪ್ ಬೋಗಾದಿ ಆರಂಭಿಕರಾಗಿ ಕಣಕ್ಕಿಳಿದರು. ಸೆಹ್ವಾಗ್ 16 ಎಸೆತಗಳಲ್ಲಿ 29ರನ್ ಸಿಡಿಸಿ ಔಟಾದರು. ಕದಂಬ ಲಯನ್ಸ್ 5 ಓವರ್ ನಂತರ 61/1.

* ಮೊದಲ ಇನ್ನಿಂಗ್ ಅಂತ್ಯಕ್ಕೆ ಸುದೀಪ್ ಅವರ 'ಕದಂಬ ಲಯನ್ಸ್' ತಂಡ 121 ರನ್ ಗಳನ್ನು ಗಳಿಸಿದೆ. 10 ಓವರ್ ಗಳಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡಿದೆ. ಕೊನೆಯ ಓವರ್ ನಲ್ಲಿ ಎರಡು ವಿಕೆಟ್ ಹೋಗಿದೆ. ಗಣೇಶ್ ತಂಡಕ್ಕೆ 122 ರನ್ ಟಾರ್ಗೆಟ್ ನೀಡಲಾಗಿದೆ.

* 14 ಎಸೆತಗಳಲ್ಲಿ 20 ರನ್ ಬಾರಿಸಿ ದಿಲ್ಶಾನ್ ಔಟ್ ಆಗಿದ್ದಾರೆ. 5 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡ ಗಣೇಶ್ ಅವರ ಒಡೆಯರ್ ಚಾರ್ಜರ್ಸ್ 54 ರನ್ ಗಳಿಸಿದೆ.

* 7 ಓವರ್ ಅಂತ್ಯಕ್ಕೆ ಒಡೆಯರ್ ಚಾರ್ಜರ್ಸ್ ತಂಡ 82 ರನ್ ಗಳಿಸಿದೆ. ಗೆಲ್ಲವು 18 ಎಸೆತಕ್ಕೆ 40 ರನ್ ಗಳು ಬೇಕಿವೆ.

* ಕೆಸಿಸಿ ಸೀರಿಸ್ ನ ಮೊದಲ ಪಂದ್ಯದಲ್ಲಿ ಸುದೀಪ್ ತಂಡದ ವಿರುದ್ಧ ಗಣೇಶ್ ತಂಡಕ್ಕೆ ಸಿಕ್ಕಿದೆ. ಗಣೇಶ್ ಅವರ ಒಡೆಯರ್ ಚಾರ್ಜರ್ಸ್ 126 ರನ್ ಗಳಿಸಿ ವಿಜಯ ಸಾಧಿಸಿದೆ.

More from Filmibeat

English summary
KCC cricket tournament live updates Shiva rajkumar, puneeth rajkumar and yash play against each other in Group A and one wil make it to the finals. and Group B has upendra, Ganesh & Sudeep play matches against each other.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X