Don't Miss!
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಎಫ್ ಸಿಸಿಗೆ ನೂತನ ಸಾರಥಿ ಥಾಮಸ್ ಡಿಸೋಜ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೂರು ವಲಯಗಳಿಗೆ ಅಂತೂ ಇಂತೂ ಗೊಂದಲದ ನಡುವೆ ವಾರ್ಷಿಕ ಚುನಾವಣೆ ಮುಕ್ತಾಯವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ 58 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಚುನಾವಣೆ ಗದ್ದಲ ಬಾರಿಗೆ ಕೋರ್ಟ್ ಮೆಟ್ಟಿಲೇರಿ ಅವ್ಯವಸ್ಥೆಗೆ ಕಾರಣವಾಗಿತ್ತು. ಕೊನೆಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದು, ಥಾಮಸ್ ಡಿಸೋಜ ಅವರು ಹೊಸ ಸಾರಥಿಯಾಗಿದ್ದಾರೆ.
2014-15ನೇ
ಸಾಲಿಗೆ
ನಿರ್ಮಾಪಕರು,
ವಿತರಕರು
ಹಾಗೂ
ಪ್ರದರ್ಶಕರ
ಮೂರು
ವಲಯಗಳಿಗೆ
ಚುನಾವಣೆ
ನಡೆಸಲಾಗಿತ್ತು.ಈ
ನಡುವೆ
ಪ್ರದರ್ಶಕ
ವಲಯಕ್ಕೆ
ಅವಿರೋಧವಾಗಿ
ಥಾಮಸ್
ಡಿಸೋಜ
ಅವರು
ಆಯ್ಕೆಯಾದರೆ,
ನಿರ್ಮಾಪಕರ
ವಲಯದ
ಉಪಾಧ್ಯಕ್ಷರಾಗಿ
ಎ
ಗಣೇಶ್,
ಪ್ರದರ್ಶನ
ವಲಯದ
ಉಪಾಧ್ಯಕ್ಷರಾಗಿ
ಅನಂತಮೂರ್ತಿ,
ಪ್ರದರ್ಶಕರ
ವಲಯದ
ಗೌರವ
ಕಾರ್ಯದರ್ಶಿಯಾಗಿ
ಸುಂದರ್ರಾಜ್,
ಸ್ಟುಡಿಯೋ
ಮತ್ತು
ಲಾಬರೋಟರಿ
ಘಟಕಕ್ಕೆ
ರಾಕ್ಲೈನ್
ವೆಂಕಟೇಶ್,
ಹೊರಾಂಗಣ
ಘಟಕಕ್ಕೆ
ಜೆಜೆ
ಕೃಷ್ಣ
ಆಯ್ಕೆಯಾಗಿದ್ದಾರೆ.
ಇನ್ನುಳಿದ ನಿರ್ಮಾಪಕ, ವಿತರಕರ ವಲಯಗಳ ಅಧ್ಯಕ್ಷರ ಆಯ್ಕೆಯಲ್ಲಿ ಭಾರೀ ಪೈಪೋಟಿ ಎದುರಾಗಿತ್ತು. ನಿರ್ಮಾಪಕ, ವಿತರಕರ ವಲಯದಿಂದ ಕೃಷ್ಣಗೌಡ, ಟೇಶಿ ವೆಂಕಟೇಶ್, ನಂದಿಹಾಳ್ ಹಾಗೂ ಜಯಸಿಂಹ ಮುಸುರಿ ಪಾರದರ್ಶಕ ಚುನಾವಣೆ ನಡೆಸುವಂತೆ ಕೋರ್ಟ್ ಮೊರೆ ಹೋಗಿದ್ದನ್ನು ಇಲ್ಲಿ ಸ್ಮರಿಸಲೇಬೇಕು.
ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿನ ಗೊಂದಲ ಪರಿಹಾರಕ್ಕೆ ಆಗ್ರಹಿಸಿದ್ದರು. ಈ ನಡುವೆ ಕೋರ್ಟ್ ಆದೇಶದಂತೆ ಪಾರದರ್ಶಕವಾಗಿ ಚುನಾವಣೆಯಾದರೆ ಮಾತ್ರ ಆಯ್ಕೆಯಾದವರು ಅಧಿಕಾರ ನಡೆಸಬಹುದಾಗಿದೆ. ಕೆ.ಸಿ.ಎನ್.ಚಂದ್ರಶೇಖರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ನೂತನ ಅಧ್ಯಕ್ಷರು ಪದಾಧಿಕಾರಿಗಳ ಪಟ್ಟಿ ಹೀಗಿದೆ:
* ಅಧ್ಯಕ್ಷ: ಥಾಮಸ್ ಡಿಸೋಜ (ಪ್ರದರ್ಶನ ವಲಯ)
ಉಪಾಧ್ಯಕ್ಷರುಗಳು
*
ಎ
ಗಣೇಶ್(ನಿರ್ಮಾಪಕರ
ವಲಯ)
*
ಜಿ
ವೆಂಕಟೇಶ್
(ವಿತಕರರ
ವಲಯ)
*
ಅನಂತಮೂರ್ತಿ
(ಪ್ರದರ್ಶನ
ವಲಯ)
ಕಾರ್ಯದರ್ಶಿಗಳು
*
ಬಾ.ಮಾ
ಹರೀಶ್
(ನಿರ್ಮಾಪಕರ
ವಲಯ)
*
ಬಿ.ಆರ್
ಕೇಶವ್
(ವಿತರಕರ
ವಲಯ)
*
ಸುಂದರ್
ರಾಜ್
(
ಪ್ರದರ್ಶನ
ವಲಯ)
ಖಜಾಂಚಿ: ಸಫೈರ್ ವೆಂಕಟೇಶ್
ಕಾರ್ಯಕಾರಿ
ಸಮಿತಿ
ಸದಸ್ಯರು
(ನಿರ್ಮಾಪಕರ
ವಲಯ)
*
ಉಮೇಶ್
ಬಣಕರ್
*
ಸಾರಾ
ಗೋವಿಂದು
*
ಕೆಎಂ
ವೀರೇಶ್
*
ಪ್ರಮೀಳಾ
ಜೋಶಿ
*
ಬಾಮಾ
ಗಿರೀಶ್
*
ದಿನೇಶ್
ಗಾಂಧಿ
*
ಸಿಆರ್
ಮನೋಹರ್
*
ಟಿಕೆ
ಜಯಸಿಂಹ
ಮುಸುರಿ
*
ಆನಂದ್
ಪಿ
ರಾಜು
*
ಕೃಷ್ಣೇಗೌಡ