Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲ್ಯದಲ್ಲೇ ಹಿರಣ್ಣಯ್ಯರಿಗೆ ಡೈರೆಕ್ಷನ್ ಮಾಡಿದ್ರು ಕಿಶನ್
ರಂಗಭೂಮಿಯ ಕಲಾ ತಪಸ್ವಿ, ಕಲಾ ಚತುರ ಮಾಸ್ಟರ್ ಹಿರಣ್ಣಯ್ಯ ಅವರು ಇಂದು ವಿಧಿವಶರಾಗಿದ್ದಾರೆ. ಹಿರಣ್ಣಯ್ಯರ ಜೊತೆ ಕಳೆದ ಸಮಯವನ್ನು ನೆನಪು ಮಾಡಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ಕಲಾವಿದರು ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ.
ನಟ, ನಿರ್ದೇಶಕ ಮಾಸ್ಟರ್ ಕಿಶನ್ ಕೂಡ ಮಾಸ್ಟರ್ ಹಿರಣ್ಣಯ್ಯ ರವರ ಜೊತೆಗೆ ಕಳೆದ ಸಮಯವನ್ನು ನೆನಪು ಮಾಡಿಕೊಂಡಿದ್ದಾರೆ. ಇನ್ನು ಬಾಲ್ಯದಲ್ಲಿಯೇ ಮಾಸ್ಟರ್ ಹಿರಣ್ಣಯ್ಯ ಅವರಿಗೆ ನಿರ್ದೇಶನ ಮಾಡುವ ಅದ್ಭುತ ಅವಕಾಶವನ್ನು ಕಿಶನ್ ಪಡೆದಿದ್ದರು.
'ಗಜ' ಚಿತ್ರದಲ್ಲಿ ಅಭಿನಯಿಸಿದ ನೆನಪು ಸದಾ ನನ್ನೊಂದಿಗೆ: ನಟ ದರ್ಶನ್ ಸಂತಾಪ
''ಮಾಸ್ಟರ್ ಹಿರಣ್ಣಯ್ಯ ತಾತ ಅಧ್ಬುತ ವ್ಯಕ್ತಿ. ಪಾಪಾ ಪಾಂಡು ಧಾರಾವಾಹಿಯಿಂದ ಹಿಡಿದು, ಕೇರ್ ಆಫ್ ಪುಟ್ ಬಾತ್ 2 ಸಿನಿಮಾದಲ್ಲಿಯೂ ಅವರ ಜೊತೆಗೆ ಕೆಲಸಮಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ಹೆಸರಿನಲ್ಲಿಯೂ 'ಮಾಸ್ಟರ್' ಎಂದು ಇರುವುದರಿಂದ ಅವರು ನಮ್ಮ ತಾತ ಎಂದು ಅನೇಕರು ಎಂದು ಕೊಂಡಿದ್ದರು. ನಾನು ನಿಮ್ಮ 12th ಜನರೇಶನ್ ತಾತ ಹೇಳುತ್ತಿದ್ದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ಟ್ವೀಟ್ ಮಾಡಿದ್ದಾರೆ.
Master Hiranayya sir/thatha an amazing person, it was my honor working with u, right from #PaapaaPaandu until #CareofFootpath2
— Kishan (@kishan_ss) May 2, 2019
Everybody thought u were my thatha (master-master) & u always said I was ur 12th grandson!
You will indeed b deeply missed..
Rest In Peace, love u🧡 pic.twitter.com/5gLqtf3SNZ
ಇಂದಿನ ಮೆಜೆಸ್ಟಿಕ್, ಅಂದು ಹಿರಣಯ್ಯ ಮಿತ್ರ ಮಂಡಳಿ ಬಿಡಾರ!
ನಟ ಸುದೀಪ್, ದರ್ಶನ್, ಗಣೇಶ್, ರಮೇಶ್ ಅರವಿಂದ್, ಸೇರಿದಂತೆ ಸಾಕಷ್ಟು ಕಲಾವಿದರು ಟ್ವಿಟರ್ ನಲ್ಲಿ ಮಾಸ್ಟರ್ ಹಿರಣ್ಣಯ್ಯರಿಗೆ ಸಂತಾಪ ಸೂಚಿಸಿದ್ದಾರೆ.