ಮಂಡ್ಯ ಜನರ ಹೃದಯ ಸ್ಪರ್ಶಿಸಿದ ಅಭಿಷೇಕ್ ಕೆಲಸ

ತಮ್ಮ ಸಾಧನೆಯ ಮೂಲಕ ಮಂಡ್ಯ ಹೆಸರನ್ನು ಇಂಡಿಯಾದ ತುಂಬ ತಲುಪಿಸಿದ್ದ ಅಂಬರೀಶ್, ಸಾವಿನ ನಂತರವೂ ಮಂಡ್ಯದ ಮಣ್ಣಿನ ಋಣ ತೀರಿಸಿದ್ದಾರೆ.

ಮಂಡ್ಯದಲ್ಲಿ ಅಂಬರೀಶ್ ಮೃತ ದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಅಲ್ಲಿಂದ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ ಮಾಡುವ ಮುನ್ನ ಮಂಡ್ಯದ ಮಣ್ಣಿನ ಸ್ಪರ್ಶವನ್ನ ಅವರ ದೇಹಕ್ಕೆ ಮಾಡಲಾಯಿತು.

ಅಂಬರೀಶ್ ಪುತ್ರ ಅಭಿಷೇಕ್ ಮಂಡ್ಯದ ಮಣ್ಣನ್ನು ತೆಗೆದುಕೊಂಡು ತಮ್ಮ ತಂದೆಯ ಹಣೆ, ಕಣ್ಣು ಮತ್ತು ತುಟಿಗಳಿಗೆ ಸವರಿದರು. ಇದರ ಸಾಂಕೇತಿಕ ಅರ್ಥ ಮಂಡ್ಯದ ಮಣ್ಣಿನ ಋಣ ತೀರಿಸಿದರು ಅಂತಲೇ ಅಥವಾ ಮಂಡ್ಯದ ಮಣ್ಣಿನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋದರು ಎಂತಲೋ ತಿಳಿದಿಲ್ಲ.

last respect paid to Ambareesh at mandya

ಹೌದು, ಅಭಿಷೇಕ್ ಮನಸ್ಸಿನಲ್ಲಿ ಆ ವೇಳೆ ಏನಿತ್ತು ತಿಳಿಯಲಿಲ್ಲ. ಆದರೆ, ಅಭಿಷೇಕ್ ಅವರ ಈ ಕೆಲಸ ನಿಜಕ್ಕೂ ಮಂಡ್ಯ ಜನರ ಹೃದಯವನ್ನ ಸ್ಪರ್ಶಿಸಿತು.

ಆ ಬಳಿಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಮೃತ ದೇಹದ ಅಂತ್ಯಕ್ರಿಯೆ ನಡೆಯಿತು. ಮಗ ಅಭಿಷೇಕ್, ತಮ್ಮ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದರು.

More from Filmibeat

English summary
Last respect paid to actor Ambareesh at Mandya. Kannada Actor, Former Minister, Congress Politician Ambareesh (66) passed away on November 24th in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X