Don't Miss!
- Technology ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- News ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು: ಕಾರಣವೇನು?
- Lifestyle ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹೇಶ್ ಬಾಬು ಫ್ಯಾಮಿಲಿಯಿಂದ ಮತ್ತೊಬ್ಬ ನಟ
'ಹೃದಯಂ ಎಕ್ಕಡುನ್ನದಿ' ಎಂಬ ಚಿತ್ರದ ಮೂಲಕ ಟಾಲಿವುಡ್ ಗೆ ಅಡಿಯಿಡುತ್ತಿದ್ದಾರೆ. ಆಂಧ್ರದ ಸಚಿವೆ ಅರುಣಾ ಕುಮಾರಿ ಅವರಿಗೂ ಈತ ಹತ್ತಿರದ ಸಂಬಂಧಿಯಂತೆ. ಈ ಹಿಂದೆ ಮಹೇಶ್ ಬಾಬು ಕುಟುಂಬದಿಂದ ಇಬ್ಬರು ಹೀರೋಗಳು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ
'ಎಸ್ಎಂಎಸ್' ಎಂಬ ಚಿತ್ರದ ಮೂಲಕ ಸುಧೀರ್ ಬಾಬು ಎಂಬ ನಟ ಪರಿಚಯವಾಗಿದ್ದ. ಇನ್ನೊಬ್ಬ ಸಂಬಂಧಿ ಶಿವ ಎಂಬುವವರು 'ಜಗನ್' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಈಗ ಹೃದಯಂ ಎಕ್ಕಡುನ್ನದಿ ಚಿತ್ರದ ಮೂಲಕ ಕೃಷ್ಣ ಮಾಧವ್ ಪರಿಚಯವಾಗುತ್ತಿದ್ದಾರೆ.
ಈಗಾಗಲೆ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಆನಂದ್ ಎಂಬುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ವಾರಸತ್ವ ಒಂದು ಕಡೆಯಾದರೆ ಬಂಧು ಬಳಗದ ಆಗಮನ ಇನ್ನೊಂದು ಕಡೆ ಆಗುತ್ತಿದೆ. ಕುಟುಂಬದ ಹೆಸರು ಹೇಳಿಕೊಂಡು ಹೀರೋ ಆಗಲು ಹೊರಟವರು ಕಡೆಗೆ ಜೀರೋ ಆಗಿದ್ದುಂಟು. ಕಾಳು ಕಾಳೇ ಜೊಳ್ಳು ಜೊಳ್ಳೇ.