Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳೂರು ಹೋಮ್ ಸ್ಟೇ ಕಥೆ ಹಾರರ್ ಚಿತ್ರ
ಮಂಗಳೂರಿನ ಹೋಂ ಸ್ಟೇ ಪ್ರಕರಣ 2012ರಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಯ್ತು. ಈ ಪ್ರಕರಣದ ಘಟನಾವಳಿಯ ಸತ್ಯಾಸತ್ಯತೆಗಳನ್ನು ಬಿಚ್ಚಿಡುವ ಚಿತ್ರವೊಂದು ಕೊನೆಗೂ ಕೊನೆ ಹಂತ ತಲುಪಿದೆ. ಕಳೆದ ವರ್ಷವೇ ಸೆಟ್ಟೇರಿದ ಚಿತ್ರಕ್ಕೆ ಅನೇಕ ವಿಘ್ನಗಳು ಕಾಡುತ್ತಲೇ ಇತ್ತು.
'ಹೋಮ್ ಸ್ಟೇ' ಅನ್ನೋ ಈ ಸಿನಿಮಾದಲ್ಲಿ ಶ್ರುತಿ ದೆವ್ವವಾಗಿ ಕಾಡಲಿದ್ದಾರೆ. ಗಟ್ಟಿ ಗುಂಡಿಗೆ ಇರೋರಿಗೂ ಒಂದು ಸಾರಿ ಭಯ ಹುಟ್ಟಿಸ್ತಾರಂತೆ. ಈ ಹಿಂದೆ ಒಮ್ಮೆ ಮಾತ್ರ ದೆವ್ವವಾಗಿ ಕನ್ನಡದಲ್ಲಿ ಭಯ ಹುಟ್ಟುಹಾಕಿದ್ದ ಶ್ರುತಿ ಈಗ ಮೂರುಭಾಷೆಗಳಲ್ಲಿ ಭಯಪಡಿಸೋಕೆ ರೆಡಿಯಾಗ್ತಿದ್ದಾರೆ. ಬಾಲಿವುಡ್ ಗೂ ನಮ್ಮ ಶ್ರುತಿ ಎಂಟ್ರಿ ಕೊಡುತ್ತಿದ್ದಾರೆ.
ಸಂತೋಷ್
ಕೋಡಂಕೇರಿ
ಆಕ್ಷನ್
ಕಟ್
ಹೇಳಿರುವ
ಚಿತ್ರವನ್ನು
ಸಿದ್ದು
ಕೊನ್ನೂರು
ನಿರ್ಮಿಸಿದ್ದಾರೆ.
ಚಿತ್ರದಲ್ಲಿ
ರವಿಕಾಳೆ
ಸೇರಿದಂತೆ
ಹಲವು
ಕಲಾವಿದರಿದ್ದಾರೆ.
ಈ
ಸೈಕೋಲಾಜಿಕಲ್
ಥ್ರಿಲ್ಲರ್
ಸಿನಿಮಾದಲ್ಲಿ
ಒನ್
ಇಂಡಿಯಾ
ಕನ್ನಡದಲ್ಲಿ
ಸುದ್ದಿ
ಓದಿರುತ್ತೀರಿ
ಈ ಚಿತ್ರದ ಮೂಲಕ ಬಾಲಿವುಡ್ ಬೆಡಗಿ ಸಯಾಲಿ ಭಗತ್ ಕೂಡಾ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಿಂದಿ ಸೇರಿದಂತೆ ತಮಿಳು ಭಾಷೆಯಲ್ಲೂ ತೆರೆ ಕಾಣಲಿದೆ. ರೂಪದರ್ಶಿ ಸಯಾಲಿ ಭಗತ್ ಟ್ರೈನ್, ಗುಡ್ ಲಕ್, ಘೋಸ್ಟ್ ಮುಂತಾದ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮಿಳು ಆವೃತ್ತಿಯಲ್ಲಿ ಬೆಂಗಳೂರಿನ ಬೆಡಗಿ ಶಿರಿನ್ ಅವರು ನಟಿಸಲಿದ್ದಾರೆ.
ಈ
ಚಿತ್ರದ
ಸ್ಕ್ರಿಪ್ಟ್
ನಲ್ಲಿ
ಗಟ್ಟಿತನವಿದೆ.
ಪಾತ್ರಕ್ಕೆ
ತೂಕವಿದೆ
ಹಾಗಾಗಿ
ಒಪ್ಪಿಕೊಂಡೆ,
ಕನ್ನಡ
ಚಿತ್ರರಂಗದ
ಪರಿಚಯವೂ
ಈ
ಚಿತ್ರದ
ಮೂಲಕ
ಆಗುತ್ತಿರುವುದಕ್ಕೆ
ಸಂತೋಷವಿದೆ
ಎಂದು
ಸಯಾಲಿ
ಹೇಳಿದ್ದಾರೆ.
ಮಂಡ್ಯದ
ಶಿವನಸಮುದ್ರ
ಬಳಿ
ಸೆಟ್
ನಲ್ಲಿ
ಶೂಟಿಂಗ್
ನಡೆಸಲಾಗಿದೆ.
ರವಿ
ಕಾಳೆ,
ಅಶೋಕ್
ಕೃಷ್ಣಾನಂದ್
ಕನ್ನಡ
ಹಾಗೂ
ತಮಿಳು
ಆವೃತ್ತಿಯಲ್ಲಿ
ನಟಿಸುತ್ತಿದ್ದರೆ,
ಅಸ್ಮಿತ್
ಪಟೇಲ್
ಹಿಂದಿ
ಆವೃತ್ತಿಯಲ್ಲಿ
ಕಾಣಿಸಿಕೊಳ್ಳಲಿದ್ದಾರಂತೆ.
ಅಂದ ಹಾಗೆ ಕಾರ್ಪೊರೇಟ್ ಆಡ್ ಮೇಕರ್ ಸಂತೋಷ್ ಅವರು 11-11-11 ಹೆಸರಿನ ಇನ್ನೊಂದು ಚಿತ್ರಕ್ಕೂ ಕೈ ಹಾಕಿದ್ದರು. ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ಇಂಟೆಲ್ ಟೆಕ್ಕಿ ಗಿರೀಶ್ ಹತ್ಯೆ ಪ್ರಕರಣದ ಕಥೆ ಆಧಾರಿತ ಚಿತ್ರ ಇದಾಗಿತ್ತು. ಇದೇ ಚಿತ್ರ ಕಥೆಯುಳ್ಳ ರಿಂಗ್ ರೋಡ್ ಶುಭ ಚಿತ್ರ ಕೂಡಾ ಜಾರಿಯಲ್ಲಿದೆ.