Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳೂರಲ್ಲಿ ಸುಂದರ್ರಾಜ್ ದಂಪತಿಗಳೊಂದಿಗೆ ತಾರಾ ತ್ರಿವಳಿ
ಮಂಗಳೂರು : ಅಭಿಮಾನಿಗಳು ಮುತ್ತಿಗೆ ಹಾಕುವ ಭಯವಿರಲಿಲ್ಲ . ಸ್ಟಾರ್ಟ್, ಕಟ್ಗಳ ಕಿರಿಕಿರಿಯೂ ಇರಲಿಲ್ಲ . ಸುಂದರ್ರಾಜ್, ಪ್ರಮೀಳಾ ಜೋಷಾಯ್, ಅಭಿನಯ, ರೇಖಾದಾಸ್, ಕರಿಬಸವಯ್ಯ ಗುರುವಾರ ಸಂಜೆ ಕಡಲ ನಗರಿ ಮಂಗಳೂರಿನ ಬೀದಿಗಳಲ್ಲಿ ಆರಾಮಾಗಿ ಸುತ್ತುತ್ತಿದ್ದರು.
ಅಂದಹಾಗೆ, ಈ ಸಿನಿಮಾ ಕಲಾವಿದರು ಮಂಗಳೂರಿಗೆ ಬಂದಿದ್ದುದು ಸಿನಿಮಾ ಅಥವಾ ಟೀವಿ ಶೂಟಿಂಗ್ಗಲ್ಲ . ಅವರದು ಒಂದು ರೀತಿಯ ಪಿಕ್ನಿಕ್ ಮಾದರಿಯ ವಾಣಿಜ್ಯ ಪ್ರವಾಸ; ಪ್ರಚಾರ ಅಂದರೂ ಸರಿ. ಇವರೆಲ್ಲ ಭೇಟಿ ಕೊಟ್ಟಿದ್ದುದು- ನಗರದ ಲ್ಯಾಂಡ್ಲಿಂಕ್ಸ್ ಸಂಸ್ಥೆಯು ಕೊಂಚಾಡಿ- ದೇರೇಬೈಲ್ನಲ್ಲಿ ನಿರ್ಮಿಸಿರುವ ಲ್ಯಾಂಡ್ಲಿಂಕ್ಸ್ ಟೌನ್ಶಿಪ್ಗೆ. ಪ್ರಚಾರ ಎಂದರೇನು ಅನ್ನುವುದು ಅರ್ಥವಾಯಿತಲ್ಲ ?
ಲ್ಯಾಂಡ್ಲಿಂಕ್ಸ್
ಟೌನ್ಶಿಪ್ನಲ್ಲಿ
ಸುತ್ತು
ಹೊಡೆದ
ಸುಂದರ್ರಾಜ್
ನಾಯಕತ್ವದ
ತಾರಾ
ಸಮೂಹ,
ಮಂಗಳೂರಿನ
ವಾತಾವರಣದ
ಸವಿಯುಂಡರು;
ಕಣ್ಣು,
ಮನಸ್ಸಿನೊಂದಿಗೆ
ಹೊಟ್ಟೆಯನ್ನೂ
ತುಂಬಿಸಿಕೊಂಡರು.
ಟೌನ್ಶಿಪ್ನ
ಅಚ್ಚುಕಟ್ಟಿನ
ವ್ಯವಸ್ಥೆ
ಯ
ಬಗ್ಗೆ
ಶಹಬ್ಭಾಸ್
ಅಂದರು.
ಲ್ಯಾಂಡ್ಲಿಂಕ್ಸ್
ಸಂಸ್ಥೆಯ
ಮಾಲೀಕ
ಶ್ರೀ
ಜೆ.
ಕೃಷ್ಣ
ಪಾಲೆಮಾರ್,
ಶ್ರೀಮತಿ
ಶಶಿಕಲಾ
ಪಾಲೆಮಾರ್,
ಶ್ರೀ
ಕೃಷ್ಣಾನಂದ
ರಾವ್
ಮುಂತಾದವರು
ತಾರಾಸಮೂಹ
ಲ್ಯಾಂಡ್ಲಿಂಕ್ಸ್ಗೆ
ಭೇಟಿ
ಕೊಟ್ಟಿದ್ದಾಗ
ಹಾಜರಿದ್ದರು.