twitter
    For Quick Alerts
    ALLOW NOTIFICATIONS  
    For Daily Alerts

    ಹೀರೋಗಳಾದ ಸಾಧು, ಚಿಕ್ಕಣ್ಣ, ರವಿಶಂಕರ್ ಗೌಡ, ಕುರಿ ಪ್ರತಾಪ್

    By Naveen
    |

    Recommended Video

    ಈ ನಾಲ್ಕು ಜನರಲ್ಲಿ ಯಾರು ಹೀರೋ...? | FIlmibeat Kannada

    ಕಾಮಿಡಿ ಕಲಾವಿದರು ತಾವೇ ಹೀರೋಗಳಾಗುವುದು ಹೊಸತೆನಲ್ಲ. ಆದರೆ, ಈಗ ಕನ್ನಡದ ಹಾಸ್ಯ ನಟರಾದ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ನಟ ರವಿಶಂಕರ್ ಗೌಡ ಒಂದೇ ಸಿನಿಮಾದಲ್ಲಿ ಹೀರೋಗಳಾಗಿ ನಟಿಸುತ್ತಿದ್ದಾರೆ.

    ನಿರ್ದೇಶಕ ಮಂಜು ಸ್ವರಾಜ್ ಈಗ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಈ ಮೂರು ಹಾಸ್ಯ ಕಲಾವಿದರು ಹಾಗೂ ನಟ ರವಿಶಂಕರ್ ಗೌಡ ನಾಯಕರಾಗಿ ನಟಿಸುತ್ತಿದ್ದಾರೆ. ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಜನರಿಗೆ ಹೆದರಿಸುವ ಜೊತೆಗೆ ನಗಿಸುತ್ತದೆ ಎನ್ನುತ್ತಾರೆ ಮಂಜು ಸ್ವರಾಜ್.

    manju swarajs new movie goes on floor from today

    ಬೀದಿ ಬೀದಿ ಸುತ್ತಿ ಮೊದಲ ಸಿನಿಮಾ ಮಾಡಿದ್ದರು ನಿರ್ದೇಶಕ ಮಂಜು ಸ್ವರಾಜ್ ಬೀದಿ ಬೀದಿ ಸುತ್ತಿ ಮೊದಲ ಸಿನಿಮಾ ಮಾಡಿದ್ದರು ನಿರ್ದೇಶಕ ಮಂಜು ಸ್ವರಾಜ್

    ಅಂದಹಾಗೆ, ಈ ಚಿತ್ರವನ್ನು ಎಸ್ ಪಿ ಬಾಬು ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಗಣೇಶ್ ನಟನೆಯ 'ಪಟಾಕಿ' ಸಿನಿಮಾವನ್ನು ಒಟ್ಟಿಗೆ ಮಾಡಿದ್ದ ಮಂಜು ಸ್ವರಾಜ್ ಹಾಗೂ ಎಸ್ ಪಿ ಬಾಬು ಈಗ ಮತ್ತೆ ಒಂದಾಗಿದ್ದಾರೆ.

    manju swarajs new movie goes on floor from today

    ಸಿನಿಮಾದಲ್ಲಿ ನಾಯಕಿಯಾಗಿ ನಟಿ ಶೃತಿ ಹರಿಹರನ್ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು ಇಂದಿನಿಂದ ಸಿನಿಮಾದ ಶೂಟಿಂಗ್ ಶುರು ಆಗಿದ್ದು, ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.

    English summary
    Kannada director Manju Swaraj's new movie goes on floor from Today (July 16th)
    Monday, July 16, 2018, 14:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X