Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಚಿತ್ರತಾರೆಯರ ನಮನ
ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಹೊಂದಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು (ಶನಿವಾರ) ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.
LIVE: ಜೇಟ್ಲಿ ಅಗಲಿಕೆಗೆ ಸಂತಾಪ, ಪತ್ನಿ, ಪುತ್ರಗೆ ಮೋದಿ ಕರೆ
ಅರುಣ್ ಜೇಟ್ಲಿ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್, ನಟಿ, ಸಂಸದೆ ಸುಮಲತಾ, ಗಾಯಕಿ ಲತಾ ಮಂಗೇಶ್ಕರ್, ಅನಿಲ್ ಕಪೂರ್, ಸಂಜಯ್ ದತ್, ಕರಣ್ ಜೋಹಾರ್, ಸನ್ನಿ ಡಿಯೋಲ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.
ಒಂದೆರಡು ಬಾರಿ ಪಕ್ಷದ ಕಛೇರಿ ಹಾಗು
— ನವರಸನಾಯಕ ಜಗ್ಗೇಶ್ (@Jaggesh2) August 24, 2019
ಸಾರ್ವಜನಿಕ ಭಾಷಣ ಕೇಳಿರುವೆ..ಅವರಿಗಿದ್ದ ರಾಜಕೀಯ ಭಾಷಣ ಶೈಲಿಗೆ ಮಾರುಹೋಗಿದ್ದೆ..ಅದ್ಭುತ ವಾಗ್ಮಿ ರಾಜಕೀಯ ಚತುರ ಬಂದಕಾರ್ಯ ಮುಗಿಸಿ ತನ್ನಮನೆ ಸೇರಿದರು..
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..ಓಂಶಾಂತಿ.. pic.twitter.com/l93ABFI2G2
''ಒಂದೆರಡು ಬಾರಿ ಪಕ್ಷದ ಕಛೇರಿ ಹಾಗೂ ಸಾರ್ವಜನಿಕ ಭಾಷಣ ಕೇಳಿರುವೆ. ಅವರಿಗಿದ್ದ ರಾಜಕೀಯ ಭಾಷಣ ಶೈಲಿಗೆ ಮಾರು ಹೋಗಿದ್ದೆ. ಅದ್ಭುತ ವಾಗ್ಮಿ ರಾಜಕೀಯ ಚತುರ ಬಂದ ಕಾರ್ಯ ಮುಗಿಸಿ ತನ್ನ ಮನೆ ಸೇರಿದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.'' - ಜಗ್ಗೇಶ್, ನಟ, ಬಿಜೆಪಿ ನಾಯಕ
ಅರುಣ್ ಜೇಟ್ಲಿ ನಿಧನ: ರಾಷ್ಟ್ರ ನಾಯಕರ ಸಂತಾಪ
Deeply saddened to hear the passing away of Shri Arun Jaitley. He was an exemplary parliamentarian, legal luminary and an orator par excellence. My deepest condolences to family.
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) August 24, 2019
RIP pic.twitter.com/IPpBCVRy30
''ಅರುಣ್ ಜೇಟ್ಲಿ ಸಾವಿನ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರು ಅನುಕರಣೀಯ ಸಂಸದ. ಉತ್ತಮ ವಾಗ್ಮಿ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದೇನೆ.'' - ಸುಮಲತಾ, ನಟಿ, ಸಂಸದೆ
Deeply saddened by the sad demise of Arun Jaitley ji.
— Lata Mangeshkar (@mangeshkarlata) August 24, 2019
A dynamic leader, a thorough gentleman and our former Finance Minister. Very kindly, he had come over to meet me and we spoke for a long time. Will cherish those memories. Heartfelt condolences to the family. pic.twitter.com/DIhrkgnKms
''ಅರುಣ್ ಜೇಟ್ಲಿ ಸಾವಿನ ಸುದ್ದಿ ಆಘಾತ ನೀಡಿದೆ. ಒಬ್ಬ ಅಧ್ಬುತ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕಾಗಿ ನಾನು ಪ್ರಾರ್ಥನೆ ಮಾಡುತ್ತೇನೆ.'' - ಸಂಜಯ್ ದತ್, ನಟ
Deeply saddened by the sad demise of Arun Jaitley ji.
— Lata Mangeshkar (@mangeshkarlata) August 24, 2019
A dynamic leader, a thorough gentleman and our former Finance Minister. Very kindly, he had come over to meet me and we spoke for a long time. Will cherish those memories. Heartfelt condolences to the family. pic.twitter.com/DIhrkgnKms
''ಅರುಣ್ ಜೇಟ್ಲಿ ಸಾವಿನ ವಿಷಯದಿಂದ ದುಃಖವಾಗಿದೆ. ಅವರು ಡೈನಮಿಕ್ ಲೀಡರ್. ಜಂಟಲ್ ಮ್ಯಾನ್ ಮತ್ತು ನಮ್ಮ ಮಾಜಿ ಹಣಕಾಸು ಸಚಿವರು. ಒಮ್ಮೆ ನನ್ನನ್ನು ಭೇಟಿ ಮಾಡಿ, ತುಂಬ ಹೊತ್ತು ಮಾತನಾಡಿದರು. ಆ ನೆನಪು ಸದಾ ಇರುತ್ತದೆ.'' - ಲತಾ ಮಂಗೇಶ್ಕರ್, ಖ್ಯಾತ ಗಾಯಕಿ
Met Shri #ArunJaitley Ji almost 20 years back for the first time & have been his admirer ever since.
— Anil Kapoor (@AnilKapoor) August 24, 2019
His demise is a huge loss for our nation.
Will be truly missed.
My heartfelt condolences to the family. 🙏🏻 pic.twitter.com/XsBXwQnpj0
''ಇಪತ್ತು ವರ್ಷದ ಹಿಂದೆ ಅರುಣ್ ಜೇಟ್ಲಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದೆ. ಅಲ್ಲಿಂದ ಅವರ ಅಭಿಮಾನಿಯಾದೆ. ಅವರ ಸಾವು ದೇಶದ ದೊಡ್ಡ ನಷ್ಟ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ.'' - ಅನಿಲ್ ಕಪೂರ್, ನಟ