twitter
    For Quick Alerts
    ALLOW NOTIFICATIONS  
    For Daily Alerts

    ಸಂಸತ್ತಿನ ಮುಂದೆ ಹೆಮ್ಮೆಯಿಂದ ನಿಂತ ಮಂಡ್ಯ ಸಂಸದೆ ಸುಮಲತಾ

    |

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆ ಆದ ಸಂಸದೆ ಸುಮಲತಾ ಅಂಬರೀಶ್ ಸಂಸತ್ತಿನ ಪ್ರವೇಶ ಮಾಡಿದ್ದಾರೆ. ದೆಹಲಿಯ ಸಂಸತ್ತಿನ ಮುಂದೆ ಹೆಮ್ಮೆಯಿಂದ ನಿಂತಿದ್ದಾರೆ.

    ಸಾಕಷ್ಟು ಕಷ್ಟಗಳ ನಡುವೆ, ದೊಡ್ಡ ಪರಿಶ್ರಮದ ಜೊತೆಗೆ, ಜನರ ಆಶೀರ್ವಾದದೊಂದಿಗೆ ಸುಮಲತಾ ಸಂಸದೆಯಾಗಿ ಆಯ್ಕೆ ಆಗಿದ್ದಾರೆ. ಈ ಎಲ್ಲದರ ನಂತರ ಸಂಸತ್ತಿನ ಮುಂದೆ ನಿಂತು ಒಂದು ಫೋಟೋ ತೆಗದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    MP Sumalatha took a photo front of parliament

    ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು

    ''ಒಂದು ದೂರದ ಪಯಣ...ಪ್ರಜಾಪ್ರಭುತ್ವದ ದೇವಲಯಕ್ಕೆ.. ಜೈ ಹಿಂದ್, ಜೈ ಕರ್ನಾಟಕ ಮಾತೆ'' ಎಂದು ಬರೆದುಕೊಂಡಿದ್ದಾರೆ.

    ನಟಿ ಪ್ರಿಯಾಂಕ ಉಪೇಂದ್ರ, ನಿರ್ದೇಶಕ ಚೈತನ್ಯ ಸೇರಿದಂತೆ ಹಲವರು ಸುಮಲತಾ ಅವರಿಗೆ ಕಮೆಂಟ್ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಆಯ್ಕೆ ಆದ ಮೊದಲ ಮಹಿಳಾ ಪಕ್ಷೇತರ ಅಭ್ಯರ್ಥಿ ಸುಮಲತಾ ಆಗಿದ್ದಾರೆ. ನಿಖಿಲ್ ಕುಮಾರ್ ರನ್ನು 1,25,876 ಮತಗಳಿಂದ ಸುಮಲತಾ ಸೋಲಿಸಿದ್ದರು.

    English summary
    Madhya MP Sumalatha Ambarish took a photo front of Delhi parliament.
    Thursday, June 6, 2019, 22:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X