Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಗರೇಟು ಸೇದ್ಬೇಡಿ ಪ್ರೀತಿ ಮಾಡ್ಬೇಡಿ: ನಾಗಶೇಖರ್
ಚಲನಚಿತ್ರ ನಿರ್ದೇಶಕ ನಾಗಶೇಖರ್ ಅವರು 'ಮೈನಾ' ಸಿನಿಮಾ ಆದಮೇಲೆ ಪ್ರೀತೀಲಿ ಬಿದ್ದಿದ್ದಾರೆ. ಹುಡ್ಗಿ ಕೈಕೊಟ್ಟಿದ್ದಾಳೆ. ಹುಡ್ಗಿ ಹೇಳ್ದೇ ಕೇಳ್ದೇ ಕೈಕೊಟ್ಟಿದ್ದಕ್ಕೆ ಸಿಕ್ಕಾಪಟ್ಟೆ ಬೇಜಾರು ಮಾಡ್ಕೊಂಡ ನಾಗಶೇಖರ್ ಸಿಗರೇಟು ಸೇದಿ ಸೇದಿ ಸುಸ್ತಾಗಿ ಹೋಗಿದ್ದಾರೆ.
ಈ ತರಹ ಆಗಿ ಆಸ್ಪತ್ರೆ ಸೇರಿರೋ ನಾಗಶೇಖರ್ ಸದ್ಯ ಹುಷಾರಾಗಿ ಮನೆ ಸೇರಿದ್ದಾರೆ. ಅಷ್ಟೇ ಯಾಕೆ ಸಿಗರೇಟ್ ಸೇದ್ಬೇಡಿ ಪ್ರೀತಿ ಮಾಡ್ಬೇಡಿ ಅಂತ ಸಂದೇಶ ಕೊಡೋ ಸಿನಿಮಾನೂ ಮಾಡ್ತಿದ್ದಾರೆ. ಅಯ್ಯೋ ಹಿಂಗೆಲ್ಲಾ ಆಯ್ತಾ ಹೀಗಂದ್ಕೊಂಡ್ರೆ ಅದು ನಿಮ್ಮ ತಪ್ಪು. ನಿರ್ದೇಶಕ ನಾಗಶೇಖರ್ ಹಾಗೇನೂ ಲವ್ವೂ ಮಾಡಿಲ್ಲ. ಸಿಗರೇಟ್ ಸೇದಿ ಆಸ್ಪತ್ರೇನೂ ಸೇರಿಲ್ಲ. [ವಿಮರ್ಶೆ : 'ಮೈನಾ' ಎಂಬ ಸುಂದರ ದೃಶ್ಯ ಕಾವ್ಯ]
ಕನ್ನಡದ ದೊಡ್ಡ ದೊಡ್ಡ ಕಾಮಿಡಿಯನ್ ಗಳೂ ಈ ಸಿನಿಮಾದಲ್ಲಿರ್ತಾರೆ. ಮತ್ತೊಂದು ವಿಷಯ, ಈ 'ಸಿಗರೇಟು' ಅನ್ನೋ ಟೈಟಲ್ ಗಾಗಿ ತುಂಬಾ ಕಷ್ಟಪಟ್ಟಿದ್ದಾರೆ ನಿರ್ದೇಶಕ ಲಕ್ಕಿ ಶಂಕರ್. 'ತರ್ಲೆ ನನ್ ಮಕ್ಳು' ಚಿತ್ರದಲ್ಲಿ ನಟನಾಗಬೇಕೆಂದು ಜಗ್ಗೇಶ್ ಒದ್ದಾಡುವಂತೆ ಇಲ್ಲಿ ಚಲನಚಿತ್ರ ನಿರ್ದೇಶಕನಾಗಬೇಕೆಂದು ನಾಗಶೇಖರ್ ಚಡಪಡಿಸುವ ಕಥೆ ಇದೆ.