For Quick Alerts
For Daily Alerts
Don't Miss!
- News ಬೆಂಗಳೂರಲ್ಲಿ ನಿತ್ಯ 10 mld ಸಂಸ್ಕರಿಸಿದ ನೀರು ಪೂರೈಕೆ: BWSSB
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೋಲಾರ'ದಲ್ಲಿ ಗಾಯಗೊಂಡ ನಟ ನೀನಾಸಂ ಅಶ್ವತ್ಥ್
News
oi-Rajendra
By ಉದಯರವಿ
|
ರಂಗಭೂಮಿಯಿಂದ ಬಂದಂತಹ ಪ್ರತಿಭಾನ್ವಿತ ಕಲಾವಿದ ನೀನಾಸಂ ಅಶ್ವತ್ಥ್ ಅವರು ಗಾಯಗೊಂಡ ಘಟನೆ ಶುಕ್ರವಾರ (ಮಾ.6) ಮಧ್ಯಾಹ್ನ ನಡೆದಿದೆ. ಲೂಸ್ ಮಾದ ಯೋಗೇಶ್ ಮುಖ್ಯಭೂಮಿಕೆಯಲ್ಲಿರುವ 'ಕೋಲಾರ' ಚಿತ್ರದ ಶೂಟಿಂಗ್ ನಲ್ಲಿ ಅವರು ಗಾಯಗೊಂಡಿದ್ದಾರೆ.
ಮಹೇಶ್ ಆರ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಗ್ಲಾಸ್ ಒಂದನ್ನು ಪೀಸ್ ಪೀಸ್ ಮಾಡುವಂತಹ ಸಾಹಸ ಪ್ರಧಾನ ಸನ್ನಿವೇಶದಲ್ಲಿ ಅಶ್ವತ್ಥ್ ಅವರು ಗಾಯಗೊಂಡಿದ್ದಾರೆ. ಅವರ ಭುಜ ಮತ್ತು ತೊಡೆಗೆ ಗಾಜಿನ ಚೂರುಗಳು ಸಿಡಿದು ಗಾಯವಾಗಿದೆ. [ತಮಿಳು ಚಿತ್ರರಂಗದ ಕದತಟ್ಟಿದ ನೀನಾಸಂ ಅಶ್ವತ್ಥ್]
ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ಪ್ರತಿಭೆ ನೀನಾಸಂ ಅಶ್ವತ್ಥ್. ಸ್ಯಾಂಡಲ್ ವುಡ್ ನಲ್ಲಿ ಅವರಿಗೆ ಬ್ರೇಕ್ ಕೊಡುವಂತಹ ಚಿತ್ರ ಇನ್ನೂ ಬಂದಿಲ್ಲದಿದ್ದರೂ ಸಿಕ್ಕಂತಹ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಫಿಲ್ಮ್ ಬೀಟ್ ಹಾರೈಕೆ. (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Kannada actor Neenasam Ashwath injured while shooting in the movie Kolar on Friday (6th of March) noon, an action sequence for the film in Gandhinagar, Bengaluru.
Story first published: Saturday, March 7, 2015, 10:50 [IST]
Other articles published on Mar 7, 2015