twitter
    For Quick Alerts
    ALLOW NOTIFICATIONS  
    For Daily Alerts

    'ರಂಗಿತರಂಗ' ಸಹೋದರರ 'ರಾಜರಥ' ಚಿತ್ರದ ಶೂಟಿಂಗ್ ನಲ್ಲಿ ಅವಘಡ

    By Naveen
    |

    ಅನೂಪ್ ಭಂಡಾರಿ ನಿರ್ದೇಶನದ 'ರಾಜರಥ' ಸಿನಿಮಾದ ಶೂಟಿಂಗ್ ನಲ್ಲಿ ಅವಘಡ ನಡೆದಿದೆ. ಚಿತ್ರದ ಚಿತ್ರೀಕರಣದ ವೇಳೆ ನಟ ನಿರೂಪ್ ಭಂಡಾರಿ ಬಲಗೈಗೆ ಪೆಟ್ಟು ಬಿದ್ದಿದೆ.

    'ದಿ ವಾಲ್' ದ್ರಾವಿಡ್ ಬಗ್ಗೆ ಸಿನಿಮಾ: ಅನೂಪ್ ಭಂಡಾರಿ ಕಥೆಯಲ್ಲಿ ಏನಿರುತ್ತೆ?'ದಿ ವಾಲ್' ದ್ರಾವಿಡ್ ಬಗ್ಗೆ ಸಿನಿಮಾ: ಅನೂಪ್ ಭಂಡಾರಿ ಕಥೆಯಲ್ಲಿ ಏನಿರುತ್ತೆ?

    'ರಾಜರಥ' ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತಿದ್ದು, ಚಿತ್ರದ ಸಾಹಸ ದೃಶ್ಯದಲ್ಲಿ ನಟ ನಿರೂಪ್ ಭಂಡಾರಿ ಭಾಗಿಯಾಗಿದ್ದರು. ಸ್ಟಂಟ್ ಮಾಡುವ ವೇಳೆ ನಿರೂಪ್ ಆಕಸ್ಮಿಕವಾಗಿ ಕೆಳಗೆ ಬಿದ್ದ ಕಾರಣ ಅವರ ಬಲಗೈಗೆ ಗಾಯವಾಗಿದೆ.

    'ಕನ್ನಡದ ರಾಜರತ್ನ' ಜೊತೆಯಲ್ಲಿ 'ಭಂಡಾರಿ' ಸಹೋದರರ ಹೊಸ ಚಿತ್ರ'ಕನ್ನಡದ ರಾಜರತ್ನ' ಜೊತೆಯಲ್ಲಿ 'ಭಂಡಾರಿ' ಸಹೋದರರ ಹೊಸ ಚಿತ್ರ

    Nirup Bhandari has been injured during 'Rajaratha' film shooting.

    ಸದ್ಯ ನಿರೂಪ್ ಭಂಡಾರಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು 2 ತಿಂಗಳು ವಿಶ್ರಾಂತಿ ಪಡೆಯುವುದಕ್ಕೆ ಸೂಚಿಸಿದ್ದಾರಂತೆ. ಆದರೆ, ವೃತ್ತಿಪರತೆ ಮೆರೆದ ನಿರೂಪ್, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅಂದಹಾಗೆ, 'ರಂಗಿತರಂಗ' ಸಿನಿಮಾದ ನಂತರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಭಂಡಾರಿ ಸಹೋದರರು ಈಗ 'ರಾಜರಥ' ಚಿತ್ರವನ್ನು ಮಾಡುತ್ತಿದ್ದಾರೆ.

    Read more about: nirup bhandari anup bhandari
    English summary
    Kannada Actor Nirup Bhandari has been injured during 'Rajaratha' film shooting.
    Wednesday, August 9, 2017, 13:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X