Don't Miss!
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ' : ಹರೆಯದ ಬಗ್ಗೆ ಭಟ್ಟರ ಪಾಠ
Recommended Video
ಯೋಗರಾಜ್ ಭಟ್ ತಮ್ಮ ಸಿಂಪಲ್ ಪದಗಳ ಮೂಲಕ ದೊಡ್ಡ ದೊಡ್ಡ ವಿಷಯಗಳನ್ನು ಹೇಳುವುದರಲ್ಲಿ ಫೇಮಸ್. ಜೀವನದ ಬಗ್ಗೆ, ಪ್ರೀತಿ ಬಗ್ಗೆ ಹೀಗೆ ಬೇರೆ ಬೇರೆ ವಿಷಯಗಳ ಬಗ್ಗೆ ಹೇಳುತ್ತಿದ್ದ ಭಟ್ಟರು ಈ ಬಾರಿ ಶೃಂಗಾರ ಕಥೆ ಹೇಳುತ್ತಿದ್ದಾರೆ.
''ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ.. ನಾಚಿಕೆಯೂ ನನ್ನ ಜೊತೆ ಟೂ ಬಿಟ್ಟಿದೆ...'' ವಾವ್.. ಎಷ್ಟೊಂದು ಒಳ್ಳೆಯ ಸಾಲು ಅಲ್ವಾ ಇದು. ಇದು 'ಪಂಚತಂತ್ರ' ಸಿನಿಮಾದ ಒಂದು ಹಾಡಿನ ಸಾಲು. ಈ ಸಾಲು ಈಗ ಎಲ್ಲರ ಮೆಚ್ಚಿಗೆ ಪಡೆದಿದೆ.
ಯೋಗರಾಜ್ ಭಟ್ ಮುಂದಿನ ಚಿತ್ರದ ಟೈಟಲ್ ಫಿಕ್ಸ್
ಸಿನಿಮಾದ ಈ ಹಾಡಿನ ಕೆಲವು ಮೇಕಿಂಗ್ ಫೋಟೋಗಳು ಹೊರ ಬಂದಿವೆ. ರವಿಚಂದ್ರನ್ ಅವರ ಲೆವೆಲ್ ನಲ್ಲಿ ಈ ಹಾಡನ್ನು ಭಟ್ಟರು ಶೂಟಿಂಗ್ ಮಾಡಿದ ಹಾಗಿದೆ. ಸಾಹಿತ್ಯದ ರೀತಿ ಹಾಡಿನಲ್ಲಿಯೂ ಶೃಂಗಾರವನ್ನು ಭಟ್ಟರು ತೋರಿಸಿದ್ದಾರೆ.
ಮೇಕಿಂಗ್ ಫೋಟೋಗಳು ಸಖತ್ ಹಾಟ್ ಆಗಿದೆ. ಹಾಡು ಹದಿ ಹರೆಯ ಹೃದಯಕ್ಕೆ ಹತ್ತಿರ ಆಗಲಿದೆ. 'ಪಂಚತಂತ್ರ' ಸಿನಿಮಾ ಯೂತ್ ಮತ್ತು ಫ್ಯಾಮಿಲಿಗೆ ಸಿನಿಮಾ ತುಂಬ ಇಷ್ಟ ಆಗಲಿದೆಯಂತೆ. 1/4 ಕೆ.ಜಿ ಪ್ರೀತಿ' ಸಿನಿಮಾದಲ್ಲಿ ನಟಿಸಿದ್ದ ವಿಹಾನ್ ಗೌಡ ಈ ಚಿತ್ರದ ನಾಯಕನಾಗಿದ್ದಾರೆ. ಅಕ್ಷರ ಗೌಡ ಮತ್ತು ಸೋನಾಲ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.