Don't Miss!
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಹುಬಲಿ 'ಪ್ರಭಾಸ್' ಅವರ ಇನ್ನೊಂದು ಮುಖವೇ ಈ ವ್ಯಕ್ತಿ.!
'ಬಾಹುಬಲಿ' ಚಿತ್ರ ಇಂದು ಜಗತ್ತಿನಾದ್ಯಂತ ದಾಖಲೆಗಳು ಮಾಡಿ ಯಶಸ್ಸಾಗಿದೆ. ಇದಕ್ಕಾಗಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ನಾಯಕ ನಟ ಪ್ರಭಾಸ್ ಸುಮಾರು 5 ವರ್ಷಗಳ ಕಾಲ ತಮ್ಮ ವೃತ್ತಿ ಬದುಕನ್ನ ಈ ಚಿತ್ರಕ್ಕಾಗಿ ಮುಡಿಪಾಗಿಟ್ಟಿದ್ದರು.
ಈ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕಿರುವ ಮತ್ತೊಂದು ವಿಷ್ಯವಿದೆ. ಅದೇನಪ್ಪಾ ಅಂದ್ರೆ, 'ಬಾಹುಬಲಿ' ಚಿತ್ರದಲ್ಲಿ ನಟ ಪ್ರಭಾಸ್ ಗೆ ಜೊತೆಯಾಗಿದ್ದ ಜೂನಿಯರ್ ಪ್ರಭಾಸ್. ಹೌದು, ಇವರು ಪ್ರಭಾಸ್ ಅವರ ಇನ್ನೊಂದು ಮುಖ.
'ಬಾಹುಬಲಿ' ಪ್ರಭಾಸ್ ಬಗ್ಗೆ ಹೀಗೊಂದು ಬಿಸಿ ಬಿಸಿ ಸುದ್ದಿ.!
ಇವರನ್ನ ಇಂಡಸ್ಟ್ರಿಯಲ್ಲಿ ಎರಡನೇ ಪ್ರಭಾಸ್ ಅಂತಾನೇ ಕರೆಯುತ್ತಾರಂತೆ. ಸ್ವತಃ ಪ್ರಭಾಸ್ ಕೂಡ ಈ ಕಲಾವಿದನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತನ್ನ ಚಿತ್ರಗಳಿಗೆ ಇವರನ್ನೇ ಡ್ಯೂಪ್ ಆರ್ಟಿಸ್ಟ್ ಆಗಿ ಬಳಸಿಕೊಳ್ಳುತ್ತಾರಂತೆ. ಈ ನಟನ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.....
ಜೂನಿಯರ್ ಪ್ರಭಾಸ್
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅವರಿಗೆ ಡ್ಯೂಪ್ ಆರ್ಟಿಸ್ಟ್ ಆಗಿ ಈ ಕಲಾವಿದ ಕಾಣಿಸಿಕೊಳ್ಳುತ್ತಾರೆ. ಇಲ್ಲಿಯವರೆಗೂ 'ಛತ್ರಪತಿ', 'ಮಿರ್ಚಿ', 'ಬಿಲ್ಲಾ', ಹಾಗೂ ಇತ್ತೀಚಿನ 'ಬಾಹುಬಲಿ' ಚಿತ್ರದಲ್ಲೂ ಈತ ಕೆಲಸ ಮಾಡಿದ್ದಾರಂತೆ.
ಪ್ರಭಾಸ್ ಇಟ್ಟ 'ಶಾಕಿಂಗ್' ಬೇಡಿಕೆ ಕೇಳಿ ನಿರ್ಮಾಪಕರ ತಲೆ ಗಿರ್ರೆಂದಿತು.!
ಪಕ್ಕಾ ಪ್ರಭಾಸ್ ಅಭಿಮಾನಿ
ಹೆಸರು ಕಿರಣ್ ರಾಜ್. ನೋಡಲು ಪ್ರಭಾಸ್ ಅವರನ್ನೇ ಹೋಲುವ ಇವರು ಪ್ರಭಾಸ್ ಗೆ ಪಕ್ಕಾ ಅಭಿಮಾನಿ. ಅವರ ಪ್ರತಿಯೊಂದು ಚಿತ್ರಗಳಲ್ಲಿಯೂ ಹೇಗೆ ಕಾಣಿಸಿಕೊಳ್ಳುತ್ತಾರೋ ಅದೇ ರೀತಿ ಇವರು ಕೂಡ ಫಾಲೋ ಮಾಡ್ತಾರೆ.
ಈತ ಜಗತ್ತಿನ ಜನಮನ ಗೆದ್ದ ನಟ, ಗುರುತಿಸಿ ನೋಡೋಣ?
ಪ್ರಭಾಸ್ ಪ್ರೋತ್ಸಾಹ
ಇನ್ನು ಕಿರಣ್ ರಾಜ್ ಅವರು ಪ್ರತಿಭೆಯನ್ನ ಗುರುತಿಸಿದ ನಟ ಪ್ರಭಾಸ್ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಚಿತ್ರಗಳಲ್ಲಿ ಇವರನ್ನೇ ಡ್ಯೂಪ್ ಆಗಿ ಬಳಸಿಕೊಳ್ಳಲು ಸಹಾಯ ಮಾಡಿದ್ದಾರಂತೆ.
ಪ್ರಭಾಸ್ ಜೊತೆ ಮದುವೆ ಸುದ್ದಿ ಹಬ್ಬಿಸಿದವನಿಗೆ ಅನುಷ್ಕಾ ಫುಲ್ ಕ್ಲಾಸ್.!
ಜೂನಿಯರ್ ಪ್ರಭಾಸ್ ಈಗ ಹೀರೋ
ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನ ಮಾಡುತ್ತಿದ್ದ ಕಿರಣ್ ರಾಜ್ ಈಗ ಪೂರ್ತಿ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. 'ಕರಾಳಿ' ಎಂಬ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ಚಿತ್ರವೂ ಕೂಡ ಸೆಟ್ಟೇರಿದೆ. ಕಿರಣ್ ಎಂಬ ನವನಿರ್ದೇಶಕ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಮಲ್ಲಿಕಾರ್ಜುನ ನಿರ್ಮಾಣ ಮಾಡುತ್ತಿದ್ದಾರೆ.