Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಠೇವಣಿ ಮಾತ್ರವಲ್ಲ, ಪ್ರಕಾಶ್ ರಾಜ್ ತಮ್ಮ ಮಿದುಳನ್ನೂ ಕಳೆದುಕೊಂಡಿದ್ದಾರೆ - ಶಿಲ್ಪಾ ಗಣೇಶ್
Recommended Video
ನಟ, ನಿರ್ದೇಶಕ ಪ್ರಕಾಶ್ ರಾಜ್ ತಮ್ಮ ರಾಜಕೀಯ ಪ್ರಯಾಣದ ಮೊದಲ ಹೆಜ್ಜೆಯಲ್ಲಿಯೇ ಅವಮಾನ ಅನುಭವಿಸಿದ್ದಾರೆ. ಅವರೇ ಹೇಳಿದಂತೆ ಚುನಾವಣಾ ಫಲಿತಾಂಶ ಅವರಿಗೆ ಕಪಾಳಮೋಕ್ಷ ಮಾಡಿದಂತೆ ಆಗಿದೆ.
ಇದೀಗ ಪ್ರಕಾಶ್ ರಾಜ್ ಬಗ್ಗೆ ನಿರ್ಮಾಪಕಿ ಹಾಗೂ ಬಿಜೆಪಿ ಪಕ್ಷದ ನಾಯಕಿ ಶಿಲ್ಪಾ ಗಣೇಶ್ ಟ್ವೀಟ್ ಮಾಡಿದ್ದಾರೆ. ''ಪ್ರಕಾಶ್ ರಾಜ್ ಜನವರಿಯಲ್ಲಿ ಹೇಳಿದ್ದು, 6 ತಿಂಗಳ ನಂತರ ಮೋದಿ ಕೇವಲ ಒಬ್ಬ MP (ಮೆಂಬರ್ ಆಫ್ ಪಾರ್ಲಿಮೆಂಟ್) ಅಂತ. ಆದರೆ, ಇವತ್ತು ಪ್ರಕಾಶ್ ರಾಜ್ ತಮ್ಮ ಠೇವಣಿ ಮಾತ್ರವಲ್ಲ ಮಿದುಳನ್ನು ಕಳೆದುಕೊಂಡಿದ್ದಾರೆ.'' ಎಂದಿದ್ದಾರೆ.
ಬೆಂಗಳೂರು ಸೆಂಟ್ರಲ್ : ಪ್ರಕಾಶ್ ರಾಜ್ಗೆ ಭಾರಿ ಹಿನ್ನಡೆ
ಆರು ತಿಂಗಳ ಹಿಂದೆ ಮೋದಿ ಬಗ್ಗೆ ಪ್ರಕಾಶ್ ರಾಜ್ ಟೀಕೆ ಮಾಡಿದ್ದರು. ಮೋದಿ ಮುಂದಿನ ಬಾರಿ ಬರೀ ಎಪಿ ಅಷ್ಟೇ ಎಂದಿದ್ದರು. ಆದರೆ, ಈಗ ಅವರ ಪರಿಸ್ಥಿತಿ ಕಂಡು ಶಿಲ್ಪಾ ಗಣೇಶ್ ಟಾಂಗ್ ನೀಡಿದ್ದಾರೆ.
ಪ್ರಕಾಶ್ ರಾಜ್ ಜನವರಿಯಲ್ಲಿ ಹೇಳಿದ್ದು, 6 ತಿಂಗಳ ನಂತರ ಮೋದಿ ಕೇವಲ ಒಬ್ಬ MP.( Member of Parliament )
— Shilpa Ganesh (@ShilpaaGanesh) May 23, 2019
but today Prakash Raj has not only lost his deposits but also his brains 😂 pic.twitter.com/r6mQjvbDKB
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರಾಜ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ, 28906 ಮತಗಳನ್ನು ಪಡೆದು ರೇವಣಿ ಕಳೆದುಕೊಂಡಿದ್ದರು.
ಫಲಿತಾಂಶದ ಬಳಿಕ ರಮ್ಯಾ ಹೊಟ್ಟೆ ಉರಿಸ್ತಿದ್ದಾರೆ ಶಿಲ್ಪಾ ಗಣೇಶ್
ಸೋತ ನೋವಿನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಪ್ರಕಾಶ್ ರಾಜ್ ''ಇದು ನನ್ನ ಮುಖಕ್ಕೆ ದೊಡ್ಡ ಕಪಾಳಮೋಕ್ಷ. ಆದರೂ ನನ್ನ ಹೋರಾಟ, ಅನ್ಯಾಯದ ವಿರುದ್ಧದ ಕೂಗುಗಳು ಮುಂದುವರೆಯುತ್ತದೆ''. ಎಂದು ಟ್ವೀಟ್ ಮಾಡಿದ್ದಾರೆ.