Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರಕಥೆ ಬರೆಯೋರಿಗೆ ಪುಷ್ಕರ್ ಸಂಸ್ಥಯಿಂದ ಸುವರ್ಣಾವಕಾಶ
ಹೊಸ ಪ್ರಯತ್ನಗಳನ್ನು ಮಾಡುವಲ್ಲಿ, ಹೊಸಬರಿಗೆ ಅವಕಾಶ ಕೊಡುವಲ್ಲಿ, ಒಳ್ಳೆಯ ಸದಭಿರುಚಿಯ ಚಿತ್ರಗಳನ್ನು ತಯಾರಿಸುವಲ್ಲಿ ಪುಷ್ಕರ್ ಸಂಸ್ಥೆ ಸದಾ ಮುಂಚೂಣಿಯಲ್ಲಿರುತ್ತದೆ.
ಗೋಧಿಬಣ್ಣ ಸಾಧಾರಣ ಮೈಕಟ್ಟು, ಹಂಬಲ್ ಪಾಲಿಟಿಶಿಯನ್ ನೊಗರಾಜ್, ಕಥೆಯೊಂದು ಶುರುವಾಗಿದೆ, ಅವನೇ ಶ್ರೀಮನ್ನಾರಾಯಣ ಅಂತಹ ಸಿನಿಮಾಗಳ ಮೂಲಕ ಕನ್ನಡ ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಪುಷ್ಕರ್ ಸಂಸ್ಥೆ ಯಶಸ್ವಿಯಾಗಿದೆ.
ಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸ
ಇದೀಗ, ಹೊಸ ಬರಹಗಾರರಿಗೆ ಪುಷ್ಕರ್ ಫಿಲಂಸ್ ಆಹ್ವಾನ ನೀಡಿದೆ. ನೀವು ಒಳ್ಳೆಯ ಕಥೆಗಾರರೇ, ಕಥೆಯನ್ನು ಚೆನ್ನಾಗಿ ಅಭಿವೃದ್ದಿಪಡಿಸುತ್ತೀರಾ? ಕಥೆಯನ್ನು ಚಿತ್ರಕಥೆಯಾಗಿ ಮಾಡಬಲ್ಲೀರಾ? ಹಾಗಾದ್ರೆ, ಈ ಕೂಡಲೇ ಫುಷ್ಕರ್ ಫಿಲಂಸ್ ಅವರನ್ನು ಸಂಪರ್ಕಿಸಿ. ನಿಮ್ಮ ಅದೃಷ್ಟ ಬದಲಾದರೂ ಆಗಬಹುದು.
ಚಿತ್ರಕಥೆ ಬರೆಯುವವರಿಗಾಗಿ ಪುಷ್ಕರ್ ಫಿಲಂಸ್ ಪ್ರಕಟಣೆ ನೀಡಿದೆ. ಆಸಕ್ತರು PUSHAKARFILMS.COM ಸಂಪರ್ಕಿಸಬಹುದು.
Recommended Video
ಪ್ರಸ್ತುತ, ರಕ್ಷಿತ್ ಶೆಟ್ಟಿ ನಟನೆಯ 'ಚಾರ್ಲಿ 777' ಸಿನಿಮಾವನ್ನು ಪುಷ್ಕರ್ ಫಿಲಂಸ್ ನಿರ್ಮಿಸಿದೆ. ಶರಣ್ ನಟನೆಯ ಅವತಾರ್ ಪುರುಷ ಚಿತ್ರಕ್ಕೂ ಬಂಡವಾಳ ಹಾಕಿದೆ. ಇದರ ಜೊತೆಗೆ ಸಪ್ತಸಾಗರದಾಚೆ ಎಲ್ಲೋ ಚಿತ್ರವನ್ನು ಘೋಷಣೆ ಮಾಡಿದೆ. ಜೊತೆಗೆ ಮಲಯಾಳಂ ಚಿತ್ರವೊಂದನ್ನು ಆರಂಭಿಸಿದೆ.