Don't Miss!
- News ಬಕ್ರಾ ಮಾಡಲು ಇಲ್ಲಿಗೆ ಬಂದಿದ್ದೀರಾ?, ಬೆಳಗಾವಿಗೆ ನಿಮ್ಮ ಕೊಡುಗೆ ಏನು?: ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್ ಪೊಲಿಟಿಷಿಯನ್ ಆದ್ರೆ ಹೀಗಿರುತ್ತೆ ಕರ್ನಾಟಕ
Recommended Video
ರಾಕಿಂಗ್ ಸ್ಟಾರ್ ನಮ್ಮ ಪರಿಸರ ಚೆನ್ನಾಗಿರಲಿ, ನಮ್ಮನ್ನ ಸ್ಟಾರ್ ಮಾಡಿದ ಜನರು ಸುಖವಾಗಿ ಬದುಕಲಿ ಎನ್ನುವ ಉದ್ದೇಶದಿಂದ ಯಶೋಮಾರ್ಗ ಎನ್ನುವ ಸಂಸ್ಥೆಯನ್ನ ಹುಟ್ಟುಹಾಕಿದರು. ಯಶ್ ಯಶೋಮಾರ್ಗ ಶುರು ಮಾಡಿದ್ದಾಗಲೇ ರಾಜಕೀಯ ಕಣಕ್ಕೆ ಇಳಿಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಅದಕ್ಕೆ ಇಷ್ಟೆಲ್ಲಾ ತಯಾರಿ ಎನ್ನುವ ಮಾತುಗಳು ಕೇಳಿ ಬಂದಿತ್ತು.
ಆದರೆ ಯಶ್ ಪೊಲಿಟಿಷಿಯನ್ ಆದರೆ ಹೇಗಿರುತ್ತೆ. ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಆಗಾಗ ಮೂಡುತ್ತಲೇ ಇತ್ತು. ಇಂತದೊಂದು ಪ್ರಶ್ನೆಗೆ ರಾಧಿಕಾ ಅವರಿಂದ ಉತ್ತರ ಸಿಕ್ಕಿದೆ. ಇತ್ತೀಚಿಗಷ್ಟೆ ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಹಿಂಗಾದರೆ ಹೆಂಗೆ ಎನ್ನುವ ಕಾನ್ಸೆಪ್ಟ್ ನಲ್ಲಿ ರಾಧಿಕಾ ಅವರಿಗೆ ಕೆಲ ಪ್ರಶ್ನೆಗಳನ್ನ ಕೇಳಲಾಗಿತ್ತು.
ಚಂದನವನದ ರಾಧೆಯ ಹುಟ್ಟುಹಬ್ಬಕ್ಕೆ ಸಿಕ್ತು ವಿಶೇಷ ಉಡುಗೊರೆ
ಯಶ್ ಪೊಲಿಟಿಷಿಯನ್ ಆದರೆ ಹೇಗಿರುತ್ತೆ? ಎನ್ನುವ ಪ್ರಶ್ನೆಗೆ ರಾಧಿಕಾ ತುಂಬಾ ಚೆನ್ನಾಗಿ ಉತ್ತರ ನೀಡಿದ್ದಾರೆ. ರಾಜಕೀಯಕ್ಕೆ ರಾಕಿಂಗ್ ಸ್ಟಾರ್ ಪ್ರವೇಶ ಮಾಡಿದರೆ ಕರ್ನಾಟಕ ಇನ್ನು ಚೆನ್ನಾಗಿರುತ್ತದೆ. ಉತ್ತಮ ಕೆಲಸಗಳು ನಡೆಯುತ್ತದೆ ಎಂದಿದ್ದಾರೆ.
ಯಶೋಮಾರ್ಗದಿಂದ ಆಗಿರುವ ಕೆಲಸಗಳನ್ನ ನೋಡಿದರೆ ಯಶ್ ರಾಜಕೀಯಕ್ಕೆ ಬಂದರೆ ಇಂತಹ ಸಾಕಷ್ಟು ಒಳ್ಳೆ ಕೆಲಸಗಳು ಆಗುತ್ತೆ ಎನ್ನುವುದನ್ನ ಅಭಿಮಾನಿಗಳು ಮಾತ್ರವಲ್ಲದೆ ಸಾಮಾನ್ಯ ಜನರು ನಂಬಿದ್ದಾರೆ.
ರಾಧಿಕಾ ಪಂಡಿತ್ ಅಭಿನಯದ ಈ ಚಿತ್ರಗಳಲ್ಲಿ ನಿಮಗೆ ಬೆಸ್ಟ್ ಯಾವುದು.?