Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಘಣ್ಣನ ಮುದ್ದಿನ ನಾಯಿಮರಿ ನೋಡಿದ್ದೀರಾ?
ರಾಜ್
ಕುಟುಂಬವೇ
ಬಡವರಿಗೆ
ದೀನದಲಿತರಿಗೆ
ಮರುಗುವ
ದೊಡ್ಡಗುಣ
ಹೊಂದಿರೋ
ಕುಟುಂಬ.
ಸಿನಿಮಾಗಳ
ಮೂಲಕ
ಅರ್ಥಪೂರ್ಣ
ಪಾತ್ರಮಾಡಿ
ಸಮಾಜಕ್ಕೆ
ಮಾದರಿಯಾದ
ಡಾ.
ರಾಜ್
ಕುಟುಂಬಕ್ಕೆ
ಸಾಕು
ಪ್ರಾಣಿಗಳು
ಅಂದ್ರೂ
ಅಚ್ಚುಮೆಚ್ಚು.
ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಬಳಿ ಸದಾ ಒಂದು ನಾಯಿಮರಿ ಇರುತ್ತೆ. ರಾಜ್ ಕುಟುಂಬದ ಬ್ಯಾನರ್ ವಜ್ರೇಶ್ವರಿ ಕಂಬೈನ್ಸ್ ನಲ್ಲಿ ರಾಜನ ಹಾಗೆ ಓಡಾಡಿಕೊಂಡಿರುತ್ತೆ. ಅದನ್ನ ಮಗುವಿನಂತೆ ನೋಡಿಕೊಂಡಿರೋ ರಾಘಣ್ಣ ಮಗುವಿನ ಬಟ್ಟೆಯನ್ನೂ ಅದಕ್ಕೆ ತೊಡಿಸ್ತಾರೆ.
ಸ್ವಿಡ್ಜರ್
ಲ್ಯಾಂಡ್
ನ
ಸ್ವೈಜರ್
ಜಾತಿಯ
ನಾಯಿಯಾಗಿರೋ
ಈ
ಮುದ್ದಿನ
ನಾಯಿಮರಿಗೂ
ರಾಘವೇಂದ್ರ
ರಾಜ್
ಕುಮಾರ್
ಅಂದ್ರೆ
ಅಚ್ಚುಮೆಚ್ಚು.
ಯಾರಿಗೂ
ಕಚ್ಚದೆ
ತೊಂದರೆ
ಕೊಡದೆ
ತನ್ನಪಾಡಿಗೆ
ತಾನಿರೋ
ಈ
ನಾಯಿಮರಿ
ರಾಜ್
ಕುಟುಂಬದೊಳಗೇ
ಒಬ್ಬ
ಸದಸ್ಯನಂತೆ
ಅನ್ಯೋನ್ಯವಾಗಿದೆ.
ಸದ್ಯಕ್ಕೆ ರಾಘವೇಂದ್ರ ರಾಜ್ ಕುಮಾರ್ ತಮ್ಮ ಪುತ್ರ ವಿನಯ್ ರಾಜ್ ಕುಮಾರ್ ಅವರ 'ಸಿದ್ದಾರ್ಥ' ಚಿತ್ರದ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಪೂರ್ಣಿಯಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ವಿನಯ್ ಅವರಿಗೆ ಅಪೂರ್ವ ಅರೋರಾ ಜೋಡಿಯಾಗಿದ್ದಾರೆ.