Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಚ್ಚು ಹಿಡಿದು ವರ್ಮ ಎಚ್ಚರಿಕೆ ನೀಡಿದ್ದು ಯಾರಿಗೆ?
ರಾಮ್ ಗೋಪಾಲ್ ವರ್ಮ ಏನೇ ಮಾಡಿದ್ರು ಡಿಫರೆಂಟ್ ಆಗಿ ಮಾಡುತ್ತಾರೆ. ಅದು ಸಿನಿಮಾ ಆಗಿರಬಹುದು ಸಿನಿಮಾದ ಆಚೆಗಿನ ತಮ್ಮ ನಡವಳಿಕೆ ಆಗಿರಬಹುದು. ಇದೀಗ ವರ್ಮ ಮಚ್ಚು ಹಿಡಿದು ಸುದ್ದಿ ಮಾಡಿದ್ದಾರೆ.
ಸದ್ಯ, ರಾಮ್ ಗೋಪಾಲ್ ವರ್ಮ ತೆಲುಗು ನಟ ಎನ್ ಟಿ ಆರ್ ಬಗ್ಗೆ 'ಲಕ್ಷ್ಮಿ ಎನ್ ಟಿ ಆರ್' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ದೊಡ್ಡ ವಿರೋಧ ವ್ಯಕ್ತವಾಗಿದೆ. ಆದರೆ, ಇದ್ಯಾವುದಕ್ಕೂ ಜಗ್ಗದ ವರ್ಮ ಸಿನಿಮಾಗೆ ವಿರೋಧ ಮಾಡುವವರಿಗೆ ಮಚ್ಚು ಹಿಡಿದು ಎಚ್ಚರಿಕೆ ನೀಡಿದ್ದಾರೆ.
ಯಾರ್ ಏನೇ ಹೇಳಿದ್ರು 'ಈ ವಿಷ್ಯ'ದಲ್ಲಿ ರಾಮ್ ಗೋಪಾಲ್ ವರ್ಮಾ 'ಗ್ರೇಟ್'.!
''ಎನ್ ಟಿ ಆರ್ ಕಥಾನಾಯಕುಡು ಅಲ್ಲ... ಎನ್ ಟಿ ಆರ್ ಮಹಾ ನಾಯಕುಡು ಅಲ್ಲ... ಎನ್ ಟಿ ಆರ್ ಬಗ್ಗೆಯ ನಿಜವನ್ನು ಲಕ್ಷ್ಮಿ ಎನ್ ಟಿ ಆರ್ ಮೂಲಕ ತೆಲುಗು ಪ್ರೇಕ್ಷಕರಿಗೆ ತೋರಿಸುತ್ತಿದ್ದೇನೆ. ಈ ಚಿತ್ರ ರಿಲೀಸ್ ಗೆ ಯಾರಾದರೂ ಅಡ್ಡ ಬಂದರೇ..'' ಎಂದು ಡೈಲಾಗ್ ಹೊಡೆದಿದ್ದಾರೆ.
ಇತ್ತೀಚಿಗೆ ಎನ್ ಟಿ ಆರ್ ಬಯೋಪಿಕ್ ಮೊದಲ ಭಾಗ ಕಥಾನಾಯಕುಡು ಬಿಡುಗಡೆಯಾಗಿತ್ತು. ಎರಡನೇ ಭಾಗ ಮಹಾನಾಯಕುಡು ಇದೇ ತಿಂಗಳು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಎನ್ ಟಿ ಆರ್ ಪುತ್ರ ಬಾಲಕೃಷ್ಣ ನಟಿಸಿದ್ದರು.
Rrreyy NTR Kathanayakudoo kaadhu , Mahanayakudoo kaadhu ra ..Aayana Asalu Nayakudu ..Aa nijam rendu telugu raashtraala prajalakee #LakshmisNTR loni asalu kadhalo telusthundhiraa..Double Khabardaar💪💪💪🔪🔪🔪 pic.twitter.com/j5MZ41S7WX
— Ram Gopal Varma (@RGVzoomin) February 4, 2019
ರಾಮ್ ಗೋಪಾಲ್ ವರ್ಮ ಅವರ 'ಲಕ್ಷ್ಮಿ ಎನ್ ಟಿ ಆರ್' ಟಾಲಿವುಡ್ ನಲ್ಲಿ ದೊಡ್ಡ ವಿವಾದ ಹುಟ್ಟು ಹಾಕಿದೆ. ಕನ್ನಡದ ನಟಿ ಯಜ್ಞ ಶೆಟ್ಟಿ ಇಲ್ಲಿ ಎನ್ ಟಿ ಆರ್ ಪತ್ನಿ ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.