Don't Miss!
- Sports
ಇದು ವಾಶಿಂಗ್ಟನ್ vs ನ್ಯೂಜಿಲೆಂಡ್ ಪಂದ್ಯ ಎಂಬಂತಿತ್ತು: ಸುಂದರ್ ಆಟಕ್ಕೆ ಹಾರ್ದಿಕ್ ಮೆಚ್ಚುಗೆ
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗಡ್ಡ ತೆಗೆದು ಹಳೆ ಲುಕ್ ಗೆ ಮರಳಿದ ರಮೇಶ್
Recommended Video
''ನೀವು ಯಾವಾಗ ನಿಮ್ಮ ಗಡ್ಡ ತೆಗೆಯುತ್ತೀರಿ ?'' ಎಂಬ ಪ್ರಶ್ನೆ ಪದೇ ಪದೇ ನಟ ರಮೇಶ್ ರಿಗೆ ಬರುತ್ತಿತ್ತು. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಕಷ್ಟು ವೀಕ್ಷಕರಿಗೆ ರಮೇಶ್ ಗಡ್ಡ ಇಷ್ಟ ಆಗಿರಲಿಲ್ಲ. ಇದೀಗ ರಮೇಶ್ ತಮ್ಮ ಹಳೆ ಲುಕ್ ಗೆ ಮರಳಿದ್ದಾರೆ.
ರಮೇಶ್
ಅರವಿಂದ್
ಗಡ್ಡ
ಬಿಟ್ಟ
ಹಿಂದಿದೆ
ಒಂದು
ರಹಸ್ಯ
ರಮೇಶ್ ಯಾವಾಗಲೂ ಗಡ್ಡ ಬಿಡುತ್ತಿರಲಿಲ್ಲ. ಆದರೆ, ''ಶಿವಾಜಿ ಸೂರತ್ಕಲ್ ಕೇಸ್ ಆಫ್ ರಣಗಿರಿ ರಹಸ್ಯ' ಎಂಬ ಸಿನಿಮಾಗಾಗಿ ಅವರು ಗಡ್ಡ ಬಿಟ್ಟಿದ್ದರು. ಸಿನಿಮಾದಲ್ಲಿ ಡಿಟೆಕ್ವಿವ್ ಪಾತ್ರ ಮಾಡಿದ್ದ ರಮೇಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಆ ಪಾತ್ರದ ಶೂಟಿಂಗ್ ಮುಗಿದ ಕಾರಣ ರಮೇಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತಮ್ಮ ಹಳೆ ಲುಕ್ ನಲ್ಲಿ ಫುಲ್ ಫ್ರೆಶ್ ಆಗಿ ರಮೇಶ್ ಮರಳಿದ್ದಾರೆ. ಇನ್ನು ರಮೇಶ್ ರನ್ನು ವಿಶೇಷವಾಗಿ ಗುಲಾಬಿ ಹೂಗಳ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಮಾಡಲಾಗಿದೆ.
ರಮೇಶ್ ಅವರ ಗಡ್ಡದ ವಿಷಯವನ್ನು ಸಣ್ಣ ವಿಡಿಯೋ ಮೂಲಕ ಜೀ ಕನ್ನಡ ವಾಹಿನಿ ಫನ್ನಿಯಾಗಿ ಹಂಚಿಕೊಂಡಿದೆ. ಈ ವಾರ ನಟ ಶ್ರೀಮುರಳಿ ಸಂಚಿಕೆ ಪ್ರಸಾರ ಆಗಲಿದ್ದು, ಆ ಸಂಚಿಕೆಯಿಂದ ರಮೇಶ್ ಲುಕ್ ಬದಲಾಗಿ ಇರಲಿದೆ.