Don't Miss!
- News Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದು ರಿಯಲ್ ಸ್ಟಾರ್ ಉಪ್ಪಿ ತಾಕತ್ತು ಹಾಗೂ ಸ್ಟೈಲ್
ಕನ್ನಡದಲ್ಲಿ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಆಗಿರೋ ರಿಯಲ್ ಸ್ಟಾರ್ ಉಪೇಂದ್ರ ಡಿಫರೆಂಟ್ ಅಂದರೆ ಏನು ಅಂತ ಕನ್ನಡ ಚಿತ್ರರಂಗಕ್ಕೇ ತೋರಿಸಿಕೊಟ್ಟವರು. ಉಪೇಂದ್ರ ಸೂಪರ್ ಸಿನಿಮಾ ವಿಷಯದಲ್ಲೂ ಮಾಧ್ಯಮದ ಮುಂದೆ ತೊಡೆತಟ್ಟಿ ಹೇಳಿದ್ರು ಸಿನಿಮಾ ಡಿಫರೆಂಟಾಗಿರುತ್ತೆ ಅಂಥ.
ಅದನ್ನು ಪ್ರೂವ್ ಕೂಡ ಮಾಡಿದ್ರು ರಿಯಲ್ ಸ್ಟಾರ್. ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಸೂಪರ್' ಸಿನಿಮಾ ನೋಡಿ ಉಪೇಂದ್ರ ಭಾರತದಲ್ಲೇ ನಾನು ನೋಡಿರೋ ಭಿನ್ನ ಚಿಂತನೆಯ ನಿರ್ದೇಶಕ ಅಂದಾಗ ಉಪ್ಪಿ ಮಾತ್ರ ಅಲ್ಲ ಕರ್ನಾಟಕದ ಜನರೇ ಉಪ್ಪಿಯನ್ನ ನೋಡಿ ಥ್ರಿಲ್ಲಾಗಿದ್ರು. [ಬ್ರಹ್ಮ ಚಿತ್ರವಿಮರ್ಶೆ]
ಉಪ್ಪಿ ಸಿನಿಮಾಗಳು ಯಾವಾಗಲೂ ಭಿನ್ನ ಅನ್ನಿಸಿಕೊಳ್ತವೆ. ಟೈಟಲ್ ಗಳ ವಿಷಯದಲ್ಲಿ ಹೊಸ ಪ್ರಯೋಗ ಮಾಡಿದ್ದೂ ಕೂಡ ಇದೆ ಸೂಪರ್ ಸ್ಟಾರ್ ಉಪ್ಪಿ. ಮೊದಲಬಾರಿಗೆ ಟೈಟಲ್ ಒಂದನ್ನ ಚಿನ್ಹೆಯಾಗಿ ಬಳಸಿ ಸೂಪರ್ ಸಿನಿಮಾವನ್ನ ಕೈ ಸನ್ನೆಯನ್ನೇ ಟೈಟಲ್ ಮಾಡಿದ್ರು.
ಈಗ 'ಬಸವಣ್ಣ' ಸಿನಿಮಾದ ಶೂಟಿಂಗ್ ಮುಗೀತಿದೆ. ಆದರೆ ಟೈಟಲ್ ವಿಷಯದಲ್ಲಿ ಮಾತ್ರ ಯಾವುದೇ ಸುದ್ದಿಯಿಲ್ಲ. 'ದಂಡುಪಾಳ್ಯ' ನಿರ್ದೇಶಕ ಶ್ರೀನಿವಾಸರಾಜು ಆಕ್ಷನ್ ಕಟ್ ಹೇಳಿರುವ ಸಿನಿಮಾ ಬಸವಣ್ಣ ವಿವಾದಗಳಾಗಿದೆ.
ನಂತರ 'ಬ್ರಾಹ್ಮಣ' ಆಗೋಕೆ ಹೊರಟು ಅದೂ ಕೂಡ ವಿವಾದವಾಗಿ ಈಗ ಟೈಟಲ್ ಇಲ್ದೇ ರಿಲೀಸ್ ಆಗೋಕೆ ತಯಾರಾಗ್ತಿದೆ. ಆದ್ರೂ ಆಗ್ಬಹುದು ಯಾಕಂದ್ರೆ ಅದು ಉಪ್ಪಿ ತಾಕತ್ತು ಹಾಗೂ ಉಪ್ಪಿಯ ಹೊಸ ಸ್ಟೈಲ್.