twitter
    For Quick Alerts
    ALLOW NOTIFICATIONS  
    For Daily Alerts

    ಜೀವನದಿ ಕಾವೇರಿ ಸೇರಿದಂತೆ ದೇಶದ ನದಿಗಳನ್ನು ಉಳಿಸಿ ಎಂದ ಸಲ್ಮಾನ್ ಖಾನ್

    By Naveen
    |

    ದೇಶದ ನದಿಗಳನ್ನು ಉಳಿಸಿ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಕರೆ ಕೊಟ್ಟಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಾವು ಮಾತನಾಡಿರುವ ಸಣ್ಣ ವಿಡಿಯೋದ ಮೂಲಕ ಸಲ್ಮಾನ್ ನದಿಗಳ ಬಗ್ಗೆ ಅರಿವು ಮೂಡಿಸಿದ್ದಾರೆ.

    ಮತ್ತೆ ಮತ್ತೆ ಸೋಲುತ್ತಿರುವ 'ಬಾಕ್ಸ್ ಆಫೀಸ್ ಸುಲ್ತಾನರು'ಮತ್ತೆ ಮತ್ತೆ ಸೋಲುತ್ತಿರುವ 'ಬಾಕ್ಸ್ ಆಫೀಸ್ ಸುಲ್ತಾನರು'

    ''ದೇಶದ ನದಿಗಳಾದ ಕಾವೇರಿ, ಕೃಷ್ಣ, ಗಂಗಾ, ನರ್ಮದಾ ಇಂತಹ ನದಿಗಳು ನಮ್ಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದೆ. ಆದರೆ ಇತ್ತೀಚಿಗೆ ಅವು ಮಾನವನ ಚಟುವಟಿಕೆಗಳಿಂದ ಬತ್ತಿ ಹೋಗುತ್ತಿದೆ. ನದಿಗಳು ಇಲ್ಲದೆ ನಾವು ಇಲ್ಲ. ಅದನ್ನು ಎಲ್ಲರೂ ಕಾಪಾಡಬೇಕಿದೆ'' ಅಂತ ಹೇಳಿದ್ದಾರೆ.

    9 ವರ್ಷದ ಹುಡುಗಿಗೆ 'ಅಪ್ಪ'ನಾದ ಸಲ್ಮಾನ್ ಖಾನ್9 ವರ್ಷದ ಹುಡುಗಿಗೆ 'ಅಪ್ಪ'ನಾದ ಸಲ್ಮಾನ್ ಖಾನ್

    Salman Khan is supporting rally for rivers campaign.

    ಈ ಕುರಿತು ಆದ್ಯಾತ್ಮ ಗುರುಗಳಾದ ಜಗ್ಗಿ ವಾಸುದೇವ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಅಭಿಯಾನ ಶುರುವಾಗಿದ್ದು, ಸಲ್ಮಾನ್ ಖಾನ್ ಕೂಡ ಅದಕ್ಕೆ ತಮ್ಮ ಸಾಥ್ ನೀಡಿದ್ದಾರೆ. 'ದೇಶದ ನದಿಗಳನ್ನು ಉಳಿಸುವುದು ನಮ್ಮ ಜವಾಬ್ದಾರಿ' ಅಂತ ಸಲ್ಮಾನ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    English summary
    Bollywood actor Salman Khan is supporting rally for rivers campaign.
    Wednesday, August 23, 2017, 8:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X