For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀವನದಿ ಕಾವೇರಿ ಸೇರಿದಂತೆ ದೇಶದ ನದಿಗಳನ್ನು ಉಳಿಸಿ ಎಂದ ಸಲ್ಮಾನ್ ಖಾನ್
News
oi-Naveen
By Naveen
|
ದೇಶದ ನದಿಗಳನ್ನು ಉಳಿಸಿ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಕರೆ ಕೊಟ್ಟಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಾವು ಮಾತನಾಡಿರುವ ಸಣ್ಣ ವಿಡಿಯೋದ ಮೂಲಕ ಸಲ್ಮಾನ್ ನದಿಗಳ ಬಗ್ಗೆ ಅರಿವು ಮೂಡಿಸಿದ್ದಾರೆ.
ಮತ್ತೆ ಮತ್ತೆ ಸೋಲುತ್ತಿರುವ 'ಬಾಕ್ಸ್ ಆಫೀಸ್ ಸುಲ್ತಾನರು'
''ದೇಶದ ನದಿಗಳಾದ ಕಾವೇರಿ, ಕೃಷ್ಣ, ಗಂಗಾ, ನರ್ಮದಾ ಇಂತಹ ನದಿಗಳು ನಮ್ಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದೆ. ಆದರೆ ಇತ್ತೀಚಿಗೆ ಅವು ಮಾನವನ ಚಟುವಟಿಕೆಗಳಿಂದ ಬತ್ತಿ ಹೋಗುತ್ತಿದೆ. ನದಿಗಳು ಇಲ್ಲದೆ ನಾವು ಇಲ್ಲ. ಅದನ್ನು ಎಲ್ಲರೂ ಕಾಪಾಡಬೇಕಿದೆ'' ಅಂತ ಹೇಳಿದ್ದಾರೆ.
9 ವರ್ಷದ ಹುಡುಗಿಗೆ 'ಅಪ್ಪ'ನಾದ ಸಲ್ಮಾನ್ ಖಾನ್
ಈ ಕುರಿತು ಆದ್ಯಾತ್ಮ ಗುರುಗಳಾದ ಜಗ್ಗಿ ವಾಸುದೇವ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಅಭಿಯಾನ ಶುರುವಾಗಿದ್ದು, ಸಲ್ಮಾನ್ ಖಾನ್ ಕೂಡ ಅದಕ್ಕೆ ತಮ್ಮ ಸಾಥ್ ನೀಡಿದ್ದಾರೆ. 'ದೇಶದ ನದಿಗಳನ್ನು ಉಳಿಸುವುದು ನಮ್ಮ ಜವಾಬ್ದಾರಿ' ಅಂತ ಸಲ್ಮಾನ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Bollywood actor Salman Khan is supporting rally for rivers campaign.
Story first published: Wednesday, August 23, 2017, 8:06 [IST]
Other articles published on Aug 23, 2017