twitter
    For Quick Alerts
    ALLOW NOTIFICATIONS  
    For Daily Alerts

    ಹೊಸದಾಗಿ ಕೊಡಗು ಕಟ್ಟಲು ಒಂದಾಯ್ತು ಸ್ಯಾಂಡಲ್ ವುಡ್

    By Pavithra
    |

    Recommended Video

    KCC Cricket 2018: ಹೆಮ್ಮೆ ಅನ್ನಿಸುತ್ತೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಆಲೋಚನೆಗಳು..! | Filmibeat Kannada

    ಕರ್ನಾಟಕ ಚಲನಚಿತ್ರ ಕಪ್ ಎರಡನೇ ಅವತರಣಿಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಹದಿನೈದು ದಿನಗಳಿಂದ ಕನ್ನಡ ಸಿನಿಮಾ ಕಲಾವಿದರು ಮೈದಾನಕ್ಕಿಳಿದು ತರಬೇತಿ ಆರಂಭ ಮಾಡಿದ್ದಾರೆ. ಚಿತ್ರೀಕರಣದಲ್ಲಿ ಸದಾ ಬ್ಯುಸಿ ಆಗಿರುವ ಸ್ಟಾರ್ ಗಳು ಕರ್ನಾಟಕ ಚಲನಚಿತ್ರ ಕಪ್ ಗಾಗಿಯೇ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡಲು ಸಿದ್ದರಾಗಿದ್ದಾರೆ.

    ವಿಶೇಷ ಎಂದರೆ ಈ ಬಾರಿ ಕಲಾವಿದರೆಲ್ಲರೂ ಬಿಡುವು ಮಾಡಿಕೊಂಡಿರುವುದು ಒಂದು ಒಳ್ಳೆ ಕೆಲಸಕ್ಕಾಗಿ. ಹೌದು ಕರ್ನಾಟಕ ಚಲನಚಿತ್ರ ಕಪ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಪ್ಟೆಂಬರ್ 8-9 ರಂದು ನಡೆಯಲಿರುವ ಕ್ರಿಕೆಟ್ ಪಂದ್ಯವನ್ನು ಅಭಿಮಾನಿಗಳು ಸಾಮಾನ್ಯ ಜನರು ಯಾರು ಬೇಕಾದರೂ ವೀಕ್ಷಣೆ ಮಾಡಬಹುದು.

    ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್ ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್

    Sandalwood stars stands up for a cause again

    ಎರಡು ದಿನ ನಡೆಯಲಿರುವ ಕ್ರಿಕೆಟ್ ನೋಡಲು ಟಿಕೆಟ್ ಮಾಡಲಾಗಿದ್ದು 50 ರೂಪಾಯಿ ಶುಲ್ಕ ನಿಗದಿ ಆಗಿದೆ. 50 ರೂಪಾಯಿ ಕೊಟ್ಟು ಟಿಕೆಟ್ ಕೊಂಡರೆ ಎರಡು ದಿನಗಳು ಸ್ಟಾರ್ ಗಳ ಆಟವನ್ನು ನೋಡಬಹುದಾಗಿದೆ.

    Sandalwood stars stands up for a cause again

    ಇನ್ನು ಟಿಕೆಟ್ ನಿಂದ ಬಂದ ಹಣವನ್ನು ಕೊಡಗು ಪ್ರವಾಹ ಪರಿಹಾರಕ್ಕಾಗಿ ನೀಡಲು ಕನ್ನಡ ಕಲಾವಿದರೆಲ್ಲರೂ ಸೇರಿ ನಿರ್ಧರಿಸಿದ್ದಾರೆ. ಹೆಚ್ಚು ಹೆಚ್ಚು ಅಭಿಮಾನಿಗಳು ಕ್ರಿಕೆಟ್ ನೋಡಲು ಹೋದರೆ ಹೆಚ್ಚು ಹಣ ಸಂಗ್ರಹವಾಗಲಿದೆ.

    English summary
    Sandalwood stars stands up for a cause again. The amount collected from the sale of Karnataka Chalanachitra Cup tickets will b donated for Kodagu flood relief.
    Monday, September 3, 2018, 18:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X