ಹೊಸದಾಗಿ ಕೊಡಗು ಕಟ್ಟಲು ಒಂದಾಯ್ತು ಸ್ಯಾಂಡಲ್ ವುಡ್

By Pavithra

Recommended Video

KCC Cricket 2018: ಹೆಮ್ಮೆ ಅನ್ನಿಸುತ್ತೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಆಲೋಚನೆಗಳು..! | Filmibeat Kannada

ಕರ್ನಾಟಕ ಚಲನಚಿತ್ರ ಕಪ್ ಎರಡನೇ ಅವತರಣಿಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಹದಿನೈದು ದಿನಗಳಿಂದ ಕನ್ನಡ ಸಿನಿಮಾ ಕಲಾವಿದರು ಮೈದಾನಕ್ಕಿಳಿದು ತರಬೇತಿ ಆರಂಭ ಮಾಡಿದ್ದಾರೆ. ಚಿತ್ರೀಕರಣದಲ್ಲಿ ಸದಾ ಬ್ಯುಸಿ ಆಗಿರುವ ಸ್ಟಾರ್ ಗಳು ಕರ್ನಾಟಕ ಚಲನಚಿತ್ರ ಕಪ್ ಗಾಗಿಯೇ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡಲು ಸಿದ್ದರಾಗಿದ್ದಾರೆ.

ವಿಶೇಷ ಎಂದರೆ ಈ ಬಾರಿ ಕಲಾವಿದರೆಲ್ಲರೂ ಬಿಡುವು ಮಾಡಿಕೊಂಡಿರುವುದು ಒಂದು ಒಳ್ಳೆ ಕೆಲಸಕ್ಕಾಗಿ. ಹೌದು ಕರ್ನಾಟಕ ಚಲನಚಿತ್ರ ಕಪ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಪ್ಟೆಂಬರ್ 8-9 ರಂದು ನಡೆಯಲಿರುವ ಕ್ರಿಕೆಟ್ ಪಂದ್ಯವನ್ನು ಅಭಿಮಾನಿಗಳು ಸಾಮಾನ್ಯ ಜನರು ಯಾರು ಬೇಕಾದರೂ ವೀಕ್ಷಣೆ ಮಾಡಬಹುದು.

Sandalwood stars stands up for a cause again

ಎರಡು ದಿನ ನಡೆಯಲಿರುವ ಕ್ರಿಕೆಟ್ ನೋಡಲು ಟಿಕೆಟ್ ಮಾಡಲಾಗಿದ್ದು 50 ರೂಪಾಯಿ ಶುಲ್ಕ ನಿಗದಿ ಆಗಿದೆ. 50 ರೂಪಾಯಿ ಕೊಟ್ಟು ಟಿಕೆಟ್ ಕೊಂಡರೆ ಎರಡು ದಿನಗಳು ಸ್ಟಾರ್ ಗಳ ಆಟವನ್ನು ನೋಡಬಹುದಾಗಿದೆ.

Sandalwood stars stands up for a cause again

ಇನ್ನು ಟಿಕೆಟ್ ನಿಂದ ಬಂದ ಹಣವನ್ನು ಕೊಡಗು ಪ್ರವಾಹ ಪರಿಹಾರಕ್ಕಾಗಿ ನೀಡಲು ಕನ್ನಡ ಕಲಾವಿದರೆಲ್ಲರೂ ಸೇರಿ ನಿರ್ಧರಿಸಿದ್ದಾರೆ. ಹೆಚ್ಚು ಹೆಚ್ಚು ಅಭಿಮಾನಿಗಳು ಕ್ರಿಕೆಟ್ ನೋಡಲು ಹೋದರೆ ಹೆಚ್ಚು ಹಣ ಸಂಗ್ರಹವಾಗಲಿದೆ.

More from Filmibeat

English summary
Sandalwood stars stands up for a cause again. The amount collected from the sale of Karnataka Chalanachitra Cup tickets will b donated for Kodagu flood relief.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X