Don't Miss!
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಗೆ ಹೊಸ ಟೈಟಲ್ ನೀಡಿದ ಸಂತೋಷ್ ಆನಂದ್ ರಾಮ್
ಅಭಿನಯ ಚಕ್ರವರ್ತಿ ಎಂಬ ಬಿರುದು ಪಡೆದಿದ್ದ ಕಿಚ್ಚ ಸುದೀಪ್ ಗೆ 'ಪೈಲ್ವಾನ್' ಚಿತ್ರತಂಡ ಬಾದ್ ಷಾ ಎಂಬ ಬಿರುದು ನೀಡಿತ್ತು. ಈಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಿಚ್ಚನಿಗೆ ಮತ್ತೊಂದು ಟೈಟಲ್ ನೀಡಿದ್ದಾರೆ.
ಪೈಲ್ವಾನ್ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ ಸುದೀಪ್: ಕಾರಣವೇನು?
ನಿನ್ನೆ (ಮಂಗಳವಾರ) 'ಪೈಲ್ವಾನ್' ಸಿನಿಮಾದ ರೊಮ್ಯಾಟಿಂಕ್ ಹಾಡು ಬಿಡುಗಡೆಯಾಗಿದೆ. 'ಬಂದ ನೋಡು ಪೈಲ್ವಾನ್..' ಎಂಬ ಮಾಸ್ ಹಾಡಿನ ಬಳಿಕ ಕ್ಯೂಟ್ ಹಾಡನ್ನು ಚಿತ್ರತಂಡ ಪ್ರೇಕ್ಷಕರ ಮುಂದೆ ತಂದಿದೆ.
ಈ ಹಾಡಿಗೆ ದೊಡ್ಡ ಮೆಚ್ಚುಗೆ ಸಿಕ್ಕಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಡು ನೋಡಿದ ಸುದೀಪ್ ಗೆ ಹೊಸ ಟೈಟಲ್ ನೀಡಿದ್ದಾರೆ. ಸುದೀಪ್ ರನ್ನು ''ಪೈಲ್ವಾನ್ ಆಫ್ ರೊಮ್ಯಾನ್ಸ್'' ಎಂದು ಸಂತೋಷ್ ಕರೆದಿದ್ದಾರೆ. ಸಂತೋಷ್ ಆನಂದ್ ರಾಮ್ ನೀಡಿರುವ ಹೊಸ ಟೈಟಲ್ ಸುದೀಪ್ ಗೂ ಇಷ್ಟ ಆಗಿದೆ.
ಹಾಡಿನಲ್ಲಿ ಸುದೀಪ್ ರೊಮ್ಯಾನ್ಸ್ ನೋಡಬಹುದಾಗಿದೆ. ಸುದೀಪ್ ಹಾಗೂ ಆಕಾಂಕ್ಷ ಎಕ್ಸ್ ಪ್ರೆಶನ್ ತುಂಬ ಚೆನ್ನಾಗಿದೆ. 'ಕಣ್ಣು ಮಣಿಯೇ ಕಣ್ಣು ಹೊಡೆಯೇ..' ಹಾಡು ಸದ್ಯ, ಯೂ ಟ್ಯೂಬ್ ನಲ್ಲಿ 7 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ.