Don't Miss!
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಿ ಜಾಮೀನು ಅರ್ಜಿ ತೀರ್ಪು ಮುಂದೂಡಿಕೆ : ಇನ್ನೂ ಎರಡು ದಿನ ಜೈಲೇ ಗತಿ
Recommended Video
ನಟ ದುನಿಯಾ ವಿಜಯ್ ಜಾಮೀನು ಅರ್ಜಿ ವಿಚಾರಣೆ ಇಂದು ಸೆಷನ್ಸ್ ಕೋರ್ಟ್ ನಲ್ಲಿ ನಡೆದಿದ್ದು, ಅವರ ತೀರ್ಪು ಅಕ್ಟೋಬರ್ 1ಕ್ಕೆ ಮುಂದೂಡಲಾಗಿದೆ.
ವಿಚಾರಣೆಯಲ್ಲಿ ದುನಿಯಾ ವಿಜಯ್ ಪರ ವಕೀಲರು ''ವಿಜಿ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿಲ್ಲ, ಒಬ್ಬ ಸೆಲಿಬ್ರಿಟಿ ಎನ್ನುವ ಕಾರಣಕ್ಕೆ ಸೆಕ್ಷನ್ 226 ಅನ್ನು ಹಾಕಲಾಗಿದೆ. ಅಲ್ಲದೆ, ಮಾರುತಿ ಗೌಡ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ''. ಎಂದು ವಾದ ಮಂಡಿಸಿದ ಮಾಡಿಸಿದರು.
ಸೆಪ್ಟೆಂಬರ್ 29ಕ್ಕೆ ನಿರ್ಧಾರವಾಗಲಿದೆ ದುನಿಯಾ ವಿಜಯ್ ಭವಿಷ್ಯ
ವಾದ ವಿವಾದ ಆಲಿಸಿದ ಕೋರ್ಟ್ ಈ ತೀರ್ಪನ್ನು ಸೋಮವಾರಕ್ಕೆ ಮುಂದುಡಿದೆ. ಇದರಿಂದ ದುನಿಯಾ ವಿಜಯ್ ಇನ್ನೂ ಎರಡು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಗಿದೆ. ಇಂದು ಜಾಮೀನು ಸಿಗಬಹುದು ಎಂಬ ಆಸೆಯಲ್ಲಿ ಇದ್ದ ವಿಜಿ ಇನ್ನು ಎರಡು ದಿನ ಕಾಯಬೇಕಿದೆ.
ಅಂದಹಾಗೆ, ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಾಮೀನು ನಿರಾಕರಣೆ ಆದ ಕಾರಣ ಈಗ ದುನಿಯಾ ವಿಜಯ್ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಗುರುವಾರ ವಿಜಿ ಪರ ವಕೀಲ ಶಿವಕುಮಾರ್ ಅವರು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಮಾರುತಿ ಗೌಡ ಆರೋಗ್ಯ ವಿಚಾರಿಸಿದ ವಿಜಿ ಪತ್ನಿ ನಾಗರತ್ನ
ಘಟನೆಯ
ವಿವರ:
ಬೆಂಗಳೂರಿನ
ವಸಂತನಗರದ
ಅಂಬೇಡ್ಕರ್
ಭವನದಲ್ಲಿ
ಮಿಸ್ಟರ್
ಬೆಂಗಳೂರು
ಬಾಡಿ
ಬಿಲ್ಡಿಂಗ್
ಕಾಂಪಿಟೇಷನ್
ನಡೆಯುತ್ತಿತ್ತು.
ಈ
ವೇಳೆ
ದುನಿಯಾ
ವಿಜಿ
ತಂಡ
ಟ್ರೈನರ್
ಮಾರುತಿ
ಗೌಡ
ಅವರ
ಮೇಲೆ
ಹಲ್ಲೆ
ಮಾಡಿ,
ಕಾರಿನಲ್ಲಿ
ಕರೆದೊಯ್ದಿದ್ದು,
ಬೆದರಿಕೆ
ಹಾಕಿದ್ದಾರೆ
ಎಂದು
ಪಾನಿಪುರಿ
ಕಿಟ್ಟಿ
ದೂರು
ನೀಡಿದ್ದಾರೆ.
ಮತ್ತೊಂದೆಡೆ
ಹಲ್ಲೆಗೊಳಗಾದ
ಮಾರುತಿ
ಗೌಡ
ಅವರು
ಬೆಂಗಳೂರಿನ
ವಿಕ್ರಂ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾರೆ.
ಮಾರುತಿ
ಅವರ
ತುಟಿಗೆ
15
ಹೊಲಿಗೆ
ಹಾಕಲಾಗಿದೆ.