Don't Miss!
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು 'ಬೊಂಬೆ ಹೇಳುತೈತೆ..', ಇಂದು 'ನಿಂತ ನೋಡು ಯಜಮಾನ..'
''ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ ನೀನೇ ರಾಜಕುಮಾರ..'' ಹಾಡು ಕನ್ನಡಿಗರ ಮನಸ್ಸಿಗೆ ಬಹಳ ಇಷ್ಟವಾದ ಹಾಡು. ಈಗ ಅದೇ ರೀತಿಯ ಮತ್ತೊಂದು ಹಾಡು ಬಂದಿದೆ.
'ನಿಂತ ನೋಡು ಯಜಮಾನ..' ಎಂಬ ಹೊಸ ಹಾಡು ನಿನ್ನೆ ಬಿಡುಗಡೆಯಾಗಿದೆ. 'ಯಜಮಾನ' ಸಿನಿಮಾದ ಈ ಹಾಡನ್ನು ಕೇಳಿದರೆ, 'ರಾಜಕುಮಾರ' ಸಿನಿಮಾದ ಹಾಡು ನೆನಪಿಗೆ ಬರುತ್ತದೆ. ಮತ್ತೊಂದು ವಿಶೇಷ ಅಂದರೆ, ಆ ಹಾಡಿನ ಹಿಂದಿನ ಶಕ್ತಿಗಳೆ ಇಲ್ಲಿಯೂ ಒಂದಾಗಿದೆ.
'ನಿಂತ ನೋಡು ಯಜಮಾನ..' ಹಾಡಿನ ಪೂರ್ಣ ಸಾಹಿತ್ಯ
ಬೊಂಬೆ ಹೇಳುತೈತೆ ಹಾಡನ್ನು ಬರೆದಿದ್ದು ಸಂತೋಷ್ ಆನಂದ್ ರಾಮ್, ಸಂಗೀತ ನೀಡಿದ್ದು ಹರಿಕೃಷ್ಣ, ಹಾಡಿದ್ದು ವಿಜಯ ಪ್ರಕಾಶ್. ಈಗ ನಿಂತ ನೋಡು ಯಜಮಾನ ಹಾಡನ್ನು ಕೂಡ ಹಾಡಿದ್ದು ವಿಜಯ ಪ್ರಕಾಶ್, ಬರೆದಿದ್ದು ಸಂತೋಷ್ ಆನಂದ್ ರಾಮ್ ಹಾಗೂ ವಿ ಹರಿಕೃಷ್ಣ ಸಂಗೀತ ಇದೆ.
ಹಾಡು ಕೇಳುವುದಕ್ಕೆ ಕೂಡ ಅದೇ ರೀತಿ ಭಾವ ಮೂಡುತ್ತದೆ. ಅಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರವನ್ನು ವರ್ಣನೆ ಮಾಡಿದ್ದು, ಇಲ್ಲ ದರ್ಶನ್ ಪಾತ್ರವನ್ನು ಬಣ್ಣಿಸಲಾಗಿದೆ. ಎರಡು ಹಾಡುಗಳ ಸಾಹಿತ್ಯ ಸರಳ ಮತ್ತು ಸುಂದರವಾಗಿದೆ.
6 ನಿಮಿಷದಲ್ಲಿ ಹಳೆ ದಾಖಲೆ ಉಡೀಸ್ ಮಾಡಿದ ಯಜಮಾನ ಟೈಟಲ್ ಹಾಡು.!
ಸದ್ಯ, 'ನಿಂತ ನೋಡು ಯಜಮಾನ..' ಹಾಡು ಯೂ ಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ಹಾಡು ಬಿಡುಗಡೆಯಾಗಿ 22 ಗಂಟೆಗೆ 1.27 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.