Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿಯ 'ಕಾಲಾ' ಮತ್ತು ಜಗ್ಗೇಶ್ '8MM'ಗೂ ಒಂದು ನಂಟಿದೆ
ನವರಸ ನಾಯಕ ಜಗ್ಗೇಶ್ ಒಂದು ಕಾಲದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿ ಆಗಿದ್ದರು. ರಜನಿ ಯಾವಾಗ ಕಾವೇರಿ ವಿಚಾರವಾಗಿ ಮಾತನಾಡಿದ್ರೋ ಆಗ ನಾನು ಕನ್ನಡ ತಾಯಿಯ ಅಭಿಮಾನಿ ಎನ್ನುತ್ತಾ ರಜನಿ ಮುಖ ನೋಡಲು ಬೇಸರ ಪಟ್ಟುಕೊಳ್ಳುವಂತಾದ್ರು.
ಸದ್ಯ ವಿಷ್ಯ ಏನಪ್ಪಾ ಅಂದ್ರೆ ರಜನಿ ಅಭಿನಯದ 'ಕಾಲಾ' ಸಿನಿಮಾಗೂ ನವರಸ ನಾಯಕ ಆಕ್ಟ್ ಮಾಡಿರುವ '8 ಎಂಎಂ' ಚಿತ್ರಕ್ಕೂ ಭಾರಿ ನಂಟಿದೆ ಎನ್ನುತಿದೆ ಗಾಂಧಿನಗರ. ಕೇವಲ ಸ್ಟೈಲ್ ನಿಂದ ಸಿನಿಮಾ ಪ್ರಖ್ಯಾತಿಗಳಿಸೊಲ್ಲ. ಸೈಲೆಂಟಾಗಿ ಆಕ್ಟಿಂಗ್ ಮಾಡಿನೂ ಸೂಪರ್ ಹಿಟ್ ಆಗಬಹುದು ಎಂದು ರಜನಿ ವೃತ್ತಿ ಜೀವನದಲ್ಲಿ ತೋರಿಸಿಕೊಟ್ಟಂತ ಚಿತ್ರ 'ಕಾಲಾ'
ಈಗ ಅದೇ ಸ್ಟೈಲ್ ಗೆಟಪ್ ನಲ್ಲಿ ವೃತ್ತಿ ಜೀವನದಲ್ಲಿಯೇ ಬಿಗ್ ಚೇಂಜ್ ಓವರ್ ನೊಂದಿಗೆ ಅಭಿಮಾನಿಗಳ ಮುಂದೆ ಬರಲು ಮುಂದಾಗಿದ್ದಾರೆ ನಟ ಜಗ್ಗೇಶ್. ನೀರ್ದೋಸೆ ಚಿತ್ರದ ಬಳಿಕ ಪ್ರಯೋಗಗಳಿಗೆ ಮನಸ್ಸು ಮಾಡಿರುವ ಜಗ್ಗೇಶ್ 8 ಎಂಎಂ ಚಿತ್ರದಲ್ಲಿ ಖಳನಟನಾಗಿ ಮಿಂಚಲು ಹೊರಟಿದ್ದಾರೆ.
In pics: ಜಗ್ಗೇಶ್ ಮನೆಯೊಳಗೆ ಬದಲಾಯ್ತು ವಿನ್ಯಾಸ
ಜಗ್ಗೇಶ್ ಗೆಟಪ್, ಸ್ಟೈಲ್, ಲುಕ್ ಎಲ್ಲವೂ ಗಮನ ಸೆಳೆಯುತ್ತಿದೆ. ಅಂದ್ಹಾಗೆ, ಇಲ್ಲಿ ರಜನಿಕಾಂತ್ ಅಭಿನಯದ ಕಾಲಾಗೂ ಮತ್ತು ಜಗ್ಗೇಶ್ 8 ಎಂಎಂಗೂ ಒಂದು ಸಂಬಂಧವಿದೆ. ಅದೇನಪ್ಪಾ ಅಂದ್ರೆ, ಈ ಎರಡು ಚಿತ್ರದ ಟೈಟಲ್ ಕಾರ್ಡ್ ಒಂದೇ ರೀತಿ ಇದೆ.
'ಕಾಲಾ' ಚಿತ್ರ ನೋಡದೆ ಪ್ರತಿಭಟನೆ ಮಾಡಿ : ಜಗ್ಗೇಶ್
ಕೆಂಪು ಬಣ್ಣದಲ್ಲಿ ಮೂಡಿಬಂದಿದ್ದ ಕಾಲಾ ಟೈಟಲ್ ನಂತೆ 8 ಎಂಎಂ ಟೈಟಲ್ ರೂಪುಗೊಂಡಿದೆ. ಅಲ್ಲಿ ಟೈಟಲ್ ಪಕ್ಕದಲ್ಲೇ ರಜನಿಕಾಂತ್ ಮುಖವಿತ್ತು. ಇಲ್ಲಿಯೂ ಟೈಟಲ್ ಪಕ್ಕದಲ್ಲೇ ಜಗ್ಗೇಶ್ ಮುಖವಿದೆ.
ಜಗ್ಗೇಶ್ ಬಗ್ಗೆ ಎನ್.ಟಿ.ಆರ್ ನುಡಿದಿದ್ದ ಭವಿಷ್ಯ ನಿಜವಾಯ್ತು.!
ಇತ್ತೀಚಿಗಷ್ಟೆ 8ಎಂಎಂ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಆಡಿಯೋ ಬಿಡುಗಡೆ ಮಾಡಿರುವ ಈ ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಜಗ್ಗೇಶ್, ವಸಿಷ್ಠ ಮಯೂರಿ, ಆದಿ ಲೋಕೇಶ್, ರಾಕ್ಲೈನ್ ವೆಂಕಟೇಶ್ ಮುಖ್ಯಭೂಮಿಕೆಯಲ್ಲಿರೋ ಈ ಸಿನಿಮಾವನ್ನ ಹರಿಕೃಷ್ಣ ಎಸ್ ನಿರ್ದೇಶನ ಮಾಡಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಸಿದ್ದಾರೆ.