Don't Miss!
- Sports ಮುಂಬೈ ಕ್ಯಾಪ್ಟನ್ಸಿ ಗೊಂದಲದ ಬಗ್ಗೆ ಕನ್ನಡಿಗ ರಾಬಿನ್ ಉತ್ತಪ್ಪ ಮನದಾಳದ ಮಾತು
- News Neha Murder Case: ಜೋಶಿಯವರೇ ನೀವು ಭಕ್ತ ಪ್ರಹ್ಲಾದ ಆಗ್ಬಾರ್ದು, ಉಗ್ರನರಸಿಂಹನ ರೂಪ ತಾಳಬೇಕು
- Finance ಭಾರತದ ಭೇಟಿ ಮುಂದೂಡಿದ ಟೆಸ್ಲಾ ಸಿಇಓ: ಎಕ್ಸ್ ನಲ್ಲಿ ಕಾರಣ ಬಹಿರಂಗಪಡಿಸಿದ ಮಸ್ಕ್
- Automobiles ಹಾರ್ಲೆ-ಡೇವಿಡ್ಸನ್ ಬೈಕ್ಗಾಗಿ ಮುಗಿಬಿದ್ದ ಜನ: ನೀವು ಈ ಬೈಕ್ ಮನೆಗೆ ತರಲು EMI, ಆನ್ ರೋಡ್ ಬೆಲೆ ಎಷ್ಟು?
- Lifestyle ಅಪರೂಪದ ಪ್ರಕರಣ: ಒಂದೇ ಬಾರಿಗೆ 6 ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ..!
- Technology iPhone: ಐಫೋನ್ 15 ಪ್ರೊ ಖರೀದಿ ಮೇಲೆ 16,700 ರೂ.ವರೆಗಿನ ದೊಡ್ಡ ರಿಯಾಯಿತಿ! ಎಲ್ಲಿ ಈ ಆಫರ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬ್ಯೂಟಿಫುಲ್ ಮನಸುಗಳು' ಸಿನಿಮಾ ಮತ್ತೆ ನೋಡುವ ಚಾನ್ಸ್ ಸಿಕ್ಕಿದೆ
ಜಯತೀರ್ಥ ನಿರ್ದೇಶನದ 'ಬ್ಯೂಟಿಫುಲ್ ಮನಸುಗಳು' ಸಿನಿಮಾ ರಿಲೀಸ್ ಆಗಿ ಒಳ್ಳೆಯ ಸಿನಿಮಾ ಅಂತ ಹೆಸರು ಗಳಿಸಿತ್ತು. ಚಿತ್ರಮಂದಿರದ ಸಮಸ್ಯೆಯಿಂದಾಗಿ ಕೆಲವರಿಗೆ ಸಿನಿಮಾ ನೋಡಬೇಕು ಅಂತ ಆಸೆ ಇದ್ದರೂ ನೋಡುವುದಕ್ಕೆ ಆಗಿರಲಿಲ್ಲ. ಆದರೆ ಈಗ ಮತ್ತೆ ಈ ಸಿನಿಮಾವನ್ನು ನೋಡುವುದಕ್ಕೆ ಒಂದು ಚಾನ್ಸ್ ಸಿಕ್ಕಿದೆ.
'ಬ್ಯೂಟಿಫುಲ್ ಮನಸುಗಳು' ಸಿನಿಮಾ ಇದೇ ಭಾನುವಾರ ಬನಶಂಕರಿಯ ಸುಚಿತ್ರಾ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿಯಲ್ಲಿ ಪ್ರದರ್ಶನವಾಗಲಿದೆ. ಈ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ತಂಡ ಕೂಡ ಭಾಗಿಯಾಗಲಿದ್ದು, ಪ್ರದರ್ಶನದ ನಂತರ ಚಿತ್ರ ಸಂವಾದ ಕಾರ್ಯಕ್ರಮ ಕೂಡ ಇರಲಿದೆ. ಭಾನುವಾರ ಬೆಳ್ಳಿಗೆ 10.30ಕ್ಕೆ ಸಿನಿಮಾ ಪ್ರದರ್ಶನ ಆಗಲಿದೆ.
ಸ್ಯಾಂಡಲ್ ವುಡ್ ಸಾಮ್ರಾಜ್ಯದ ಮುಂದಿನ ರಾಣಿ 'ಶೃತಿ ಹರಿಹರನ್' ಆಗ್ಬಹುದಲ್ವಾ?
'ಬ್ಯೂಟಿಫುಲ್ ಮನಸುಗಳು' ಸಿನಿಮಾಗೆ ಎರಡು ರಾಜ್ಯ ಪ್ರಶಸ್ತಿ ಸಹ ಬಂದಿದೆ. ಚಿತ್ರದ ನಾಯಕಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ ವಿಜಯ ಪ್ರಕಾಶ್ ''ನಮ್ಮೂರಲ್ಲಿ ಚಳಿಗಾಲದಲ್ಲಿ...'' ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದು, ಈ ಹಾಡಿಗೆ ಮದನ್ ಬೆಳ್ಳಿಸಾಲು ಸಾಹಿತ್ಯ ಬರೆದಿದ್ದರು.