Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
10 ವರ್ಷದ ಖುಷಿಯಲ್ಲಿ ಶ್ರೀ ಮುರಳಿ ದಂಪತಿ : ಪತಿ ಬಗ್ಗೆ ಪತ್ನಿಯ ಅಕ್ಕರೆಯ ಮಾತು
ನಟ ಶ್ರೀ ಮುರಳಿ ಇಂದು ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಶ್ರೀ ಮುರಳಿ ಮಾತ್ರವಲ್ಲ ಅವರ ಇಡೀ ಕುಟುಂಬ ಈಗ ಸಂತಸದಲ್ಲಿದೆ. ಕಾರಣ ಇಂದು ಶ್ರೀ ಮುರಳಿ ಮತ್ತು ಅವರ ಪತ್ನಿ ವಿದ್ಯಾ ಅವರ ವಿವಾಹ ವಾರ್ಷಿಕೋತ್ಸವ.
ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಶ್ರೀ ಮುರಳಿ ಮತ್ತು ವಿದ್ಯಾ ಮೇ 11, 2008 ಎಂದು ಮದುವೆ ಆಗಿದ್ದರು. ಇನ್ನು ಇಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವ ಈ ಜೋಡಿ ಇನ್ಟಾಗ್ರಾಮ್ ನಲ್ಲಿ ಪರಸ್ಪರ ಶುಭಾಶಯವನ್ನು ಕೋರಿದ್ದಾರೆ. ಶ್ರೀ ಮುರಳಿ ಹೆಂಡತಿಯ ಫೋಟೋ ಹಾಕಿ ವಿಶ್ ಮಾಡಿದರೆ, ವಿದ್ಯಾ ತಮ್ಮ ಪ್ರೀತಿಯ ಪತಿ ಬಗ್ಗೆ ನಾಲ್ಕು ಸಾಲು ಬರೆದುಕೊಂಡಿದ್ದಾರೆ.
''ನಮ್ಮ ಕಷ್ಟದ ದಿನದಲ್ಲಿ ನೀವು ಬೆಳಕು ಮೂಡುವಂತೆ ಮಾಡಿದ್ರಿ. ನನ್ನ ಮುಖದಲ್ಲಿ ನಗು ತರಿಸಿದ್ರಿ. ಅಗತ್ಯ ಇದ್ದಾಗ ತಾಯಿಯ ರೀತಿ ನನ್ನ ಜೊತೆಗೆ ಇದ್ರಿ.'' ಎಂದು ಗಂಡನ ಗುಣಗಾನವನ್ನು ವಿದ್ಯಾ ಶ್ರೀಮುರಳಿ ಮಾಡಿದ್ದಾರೆ.
A post shared by Vidya Sriimurali (@vidyasrimurali) on
ಅಂದಹಾಗೆ, 'ಉಗ್ರಂ' 'ರಥಾವರ' ಹಾಗೂ 'ಮುಫ್ತಿ' ಹೀಗೆ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಸಿನಿಮಾಗಳನ್ನು ಮುರಳಿ ನೀಡಿದ್ದಾರೆ. ಅವರ ಹೊಸ ಸಿನಿಮಾವನ್ನು ಬಹದ್ದೂರ್ ಚೇತನ್ ನಿರ್ದೇಶನ ಮಾಡುತ್ತಿದ್ದಾರೆ.