twitter
    For Quick Alerts
    ALLOW NOTIFICATIONS  
    For Daily Alerts

    'ರಾಜಕುಮಾರ' ನಿರ್ಮಾಪಕರ ಜೊತೆ ಶ್ರೀ ಮುರಳಿ ಹೊಸ ಸಿನಿಮಾ !

    By Naveen
    |

    ನಟ ಶ್ರೀ ಮುರಳಿ ಅಭಿನಯದ 'ಮಫ್ತಿ' ಸಿನಿಮಾ ಹಿಟ್ ಆಗಿದೆ. 'ಉಗ್ರಂ' ಮತ್ತು 'ರಥಾವರ' ಸಿನಿಮಾಗಳ ಬಳಿಕ ಮತ್ತೆ ಶ್ರೀ ಮುರಳಿ ಗೆದ್ದಿದ್ದಾರೆ. ಇದೀಗ ಮುರಳಿ 'ಮಫ್ತಿ' ನಂತರ ಹೊಸ ಸಿನಿಮಾಗೆ ಕೈ ಹಾಕಿದ್ದಾರಂತೆ.

    'ಮಫ್ತಿ 2' ಸಿನಿಮಾದ ಬಗ್ಗೆ ಮಾತನಾಡಿದ ಶ್ರೀ ಮುರಳಿ !'ಮಫ್ತಿ 2' ಸಿನಿಮಾದ ಬಗ್ಗೆ ಮಾತನಾಡಿದ ಶ್ರೀ ಮುರಳಿ !

    'ರಾಜಕುಮಾರ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೋಡಕ್ಷನ್ ನಲ್ಲಿ ಶ್ರೀ ಮುರಳಿ ಸಿನಿಮಾ ವೊಂದನ್ನು ಮಾಡಲಿದ್ದಾರಂತೆ. ಹೊಂಬಾಳೆ ಪ್ರೋಡಕ್ಷನ್ ಸದ್ಯ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಆ ಚಿತ್ರದ ನಂತರ ಶ್ರೀ ಮುರಳಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಒಟ್ಟಿಗೆ ಚಿತ್ರವೊಂದನ್ನು ಮಾಡಲಿದ್ದಾರಂತೆ.

    Srimurali next movie with 'Rajakumara' producer?

    ಅಂದಹಾಗೆ, ಈ ಚಿತ್ರವನ್ನು ಯೋಗಿ ಜಿ ರಾಜ್ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಇವರು 'ಸನ್ ಆಫ್ ಬಂಗಾರದ ಮನುಷ್ಯ' ಮತ್ತು 'ಖುಷಿ ಖುಷಿಯಾಗಿ' ಚಿತ್ರವನ್ನು ನಿರ್ದೇಶಕನ ಮಾಡಿದ್ದರು. ಇನ್ನು ಈ ಹೊಸ ಚಿತ್ರದ ಸುದ್ದಿ ಬಗ್ಗೆ ಸದ್ಯ ಶ್ರೀ ಮುರಳಿ ಆಗಲಿ ಅಥಾವ ನಿರ್ದೇಶಕ ನಿರ್ಮಾಪಕರಾಗಲಿ ಬಹಿರಂಗ ಪಡಿಸಿಲ್ಲ.

    English summary
    According to the sources 'Rajakumara' kannada movie producer Vijay Kiragandur planning to do a movie with Actor Srimurali.
    Thursday, December 14, 2017, 8:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X