For Quick Alerts
For Daily Alerts
Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಜಕುಮಾರ' ನಿರ್ಮಾಪಕರ ಜೊತೆ ಶ್ರೀ ಮುರಳಿ ಹೊಸ ಸಿನಿಮಾ !
News
oi-Naveen
By Naveen
|
ನಟ ಶ್ರೀ ಮುರಳಿ ಅಭಿನಯದ 'ಮಫ್ತಿ' ಸಿನಿಮಾ ಹಿಟ್ ಆಗಿದೆ. 'ಉಗ್ರಂ' ಮತ್ತು 'ರಥಾವರ' ಸಿನಿಮಾಗಳ ಬಳಿಕ ಮತ್ತೆ ಶ್ರೀ ಮುರಳಿ ಗೆದ್ದಿದ್ದಾರೆ. ಇದೀಗ ಮುರಳಿ 'ಮಫ್ತಿ' ನಂತರ ಹೊಸ ಸಿನಿಮಾಗೆ ಕೈ ಹಾಕಿದ್ದಾರಂತೆ.
'ಮಫ್ತಿ 2' ಸಿನಿಮಾದ ಬಗ್ಗೆ ಮಾತನಾಡಿದ ಶ್ರೀ ಮುರಳಿ !
'ರಾಜಕುಮಾರ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೋಡಕ್ಷನ್ ನಲ್ಲಿ ಶ್ರೀ ಮುರಳಿ ಸಿನಿಮಾ ವೊಂದನ್ನು ಮಾಡಲಿದ್ದಾರಂತೆ. ಹೊಂಬಾಳೆ ಪ್ರೋಡಕ್ಷನ್ ಸದ್ಯ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಆ ಚಿತ್ರದ ನಂತರ ಶ್ರೀ ಮುರಳಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಒಟ್ಟಿಗೆ ಚಿತ್ರವೊಂದನ್ನು ಮಾಡಲಿದ್ದಾರಂತೆ.
ಅಂದಹಾಗೆ, ಈ ಚಿತ್ರವನ್ನು ಯೋಗಿ ಜಿ ರಾಜ್ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಇವರು 'ಸನ್ ಆಫ್ ಬಂಗಾರದ ಮನುಷ್ಯ' ಮತ್ತು 'ಖುಷಿ ಖುಷಿಯಾಗಿ' ಚಿತ್ರವನ್ನು ನಿರ್ದೇಶಕನ ಮಾಡಿದ್ದರು. ಇನ್ನು ಈ ಹೊಸ ಚಿತ್ರದ ಸುದ್ದಿ ಬಗ್ಗೆ ಸದ್ಯ ಶ್ರೀ ಮುರಳಿ ಆಗಲಿ ಅಥಾವ ನಿರ್ದೇಶಕ ನಿರ್ಮಾಪಕರಾಗಲಿ ಬಹಿರಂಗ ಪಡಿಸಿಲ್ಲ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
According to the sources 'Rajakumara' kannada movie producer Vijay Kiragandur planning to do a movie with Actor Srimurali.