Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಜನಿವಾಸ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಸ್ಪೆಷಲ್ ಎಂಟ್ರಿ
ಡಿಎಎಂ36ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ರಾಜನಿವಾಸ' ಕನ್ನಡ ಚಿತ್ರದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸದ ಹಂತದಲ್ಲಿದೆ. ಸುಮಾರು 57 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿದ್ದು ಜೊತೆಗೆ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾದ ಸೆಟ್ ವೊಂದರಲ್ಲಿ ಚಿತ್ರದ ಮುಖ್ಯಭಾಗವನ್ನು ಚಿತ್ರೀಕರಿಸಲಾಗಿದೆ.
ಮುಖ್ಯ ಭೂಮಿಕೆಯಲ್ಲಿ ರಾಘವ್ ಕೃತಿಕಾ, ಬಾಲರಾಜ್ ವಾಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಖ್ಯಾತ ನಟ ಶ್ರೀ ನಗರ ಕಿಟ್ಟಿ ಅವರು ವಿಶೇಷ ಪಾತ್ರವೊಂದರಲ್ಲಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಮಿಥುನ್ ಸುವರ್ಣ ಅವರು ನಿರ್ದೇಶಕರಾಗಿರುವ ಈ ಚಿತ್ರಕ್ಕೆ ದಾ.ಪಿ ಆಂಜನಪ್ಪ ಹಾಗೂ ಲೋಕೇಶ್ ಎನ್ ಗೌಡ ಅವರು ಬಂಡವಾಳ ಹೂಡಿದ್ದಾರೆ.
ಭಯಾನಕ ಲುಕ್ನಲ್ಲಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿ: ಗಮನ ಸೆಳೆಯುತ್ತಿದೆ ಪೋಸ್ಟರ್
ದಸರಾ ಹಬ್ಬದಂದು ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಗೌಳಿ
ಚಿತ್ರದಲ್ಲಿ
ಕಿಟ್ಟಿ
ರಗಡ್
ಶ್ರೀನಗರ
ಕಿಟ್ಟಿ
ಗೌಳಿ
ಎಂಬ
ಚಿತ್ರದಲ್ಲಿ
ನಟಿಸುತ್ತಿದ್ದು,
ಅದಕ್ಕಾಗಿ
ಗಡ್ಡ
ಬಿಟ್ಟು
ಪೂರ್ವ
ತಯಾರಿ
ನಡೆಸಿದ್ದಾರೆ.
ಈ
ಕುರಿತು
ಮಾತನಾಡಿದ್ದ
ಕಿಟ್ಟಿ,
''ಗೌಳಿ'
ಸಿನಿಮಾದ
ಹಲವು
ವಿಭಾಗಗಳಲ್ಲಿ
ಭಿನ್ನವಾದ
ಪ್ರಯೋಗಗಳನ್ನು
ಮಾಡಲಾಗುತ್ತಿದೆ.
ಸಿನಿಮಾದ
ನಾಯಕನ
ಪಾತ್ರ,
ಆತನ
ಗೆಟಪ್ನಿಂದ
ಹಿಡಿದು
ಪಾತ್ರ
ಪೋಷಣೆ,
ಆತನ
ಸಂಭಾಷಣೆ,
ಒಟ್ಟಾರೆ
ಚಿತ್ರಕತೆಯನ್ನು
ಹೆಣೆದಿರುವ
ರೀತಿ
ಇನ್ನೂ
ಕೆಲವು
ವಿಭಾಗಗಳಲ್ಲಿ
ಹೊಸತನದ
ಪ್ರಯತ್ನ
ಮಾಡಿದ್ದೀವಿ.
ಸಿನಿಮಾದ
ಚಿತ್ರೀಕರಣದ
ಯೋಜನೆ
ತಯಾರಾಗಿದೆ.
ಮೊದಲು
20
ದಿನಗಳ
ಶೆಡ್ಯೂಲ್
ಯಲ್ಲಾಪುರ
ಸಮೀಪದ
ಹಳ್ಳಿಯಲ್ಲಿ
ಮುಗಿಸಲಿದ್ದೇವೆ.
ಆ
ನಂತರ
ಉಳಿದ
ಭಾಗದ
ಚಿತ್ರೀಕರಣ
ಮುಗಿಸಿ
ಇನ್ನು
ಮೂರು
ತಿಂಗಳ
ಒಳಗೆ
ಚಿತ್ರಮಂದಿರದಲ್ಲಿ
ಸಿನಿಮಾ
ಬಿಡುಗಡೆ
ಮಾಡಲಿದ್ದೇವೆ''
ಎಂದು
ಕಿಟ್ಟಿ
ಮಾಹಿತಿ
ನೀಡಿದ್ದಾರೆ.