twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ನಿರ್ದೇಶಕ ಪೂರಿ ಜಗನ್ನಾಥ್, ಸುಕುಮಾರ್ ಜೊತೆ ಕಿಚ್ಚ

    |

    ಕರುನಾಡ ಹೆಬ್ಬುಲಿ ಕಿಚ್ಚ ಸುದೀಪ್ ಗಡಿ ದಾಟಿ ಬೆಳೆದಿದ್ದಾರೆ. ಕನ್ನಡದ ಚಿತ್ರರಂಗದಿಂದ ಆಚೆ ಆಗಾಗ ಸಿನಿಮಾ ಮಾಡಿ ಬರುವ ಅವರು ಅನೇಕರ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದಾರೆ.

    ಸದ್ಯ ತೆಲುಗು ಚಿತ್ರರಂಗದ ದಿಗ್ಗಜರನ್ನು ಸುದೀಪ್ ಭೇಟಿ ಮಾಡಿದ್ದಾರೆ. ನಿರ್ದೇಶಕ ಪೂರಿ ಜಗನ್ನಾಥ್, ಸುಕುಮಾರ್, ನಟಿ ಚಾರ್ಮಿ, ನಟ ಶ್ರೀಕಾಂತ್ ಅವರನ್ನು ಕಿಚ್ಚ ಮೀಟ್ ಮಾಡಿದ್ದು, ಆ ಫೋಟೋ ಹಂಚಿಕೊಳ್ಳಲಾಗಿದೆ. ಇನ್ನು 'ದಿ ವಿಲನ್' ಸಿನಿಮಾದಲ್ಲಿ ಸುದೀಪ್ ಜೊತೆಗೆ ಶ್ರೀಕಾಂತ್ ನಟಿಸಿದ್ದಾರೆ.

    sudeep met tollywood director sukumar and puri jagannath

    ಹೈದರಾಬಾದ್ ನಲ್ಲಿ, ಬರಿಗಾಲಿನಲ್ಲಿ ಕನ್ನಡ ಧ್ವಜ ಹಾರಿಸಿದ ಕಿಚ್ಚ ಹೈದರಾಬಾದ್ ನಲ್ಲಿ, ಬರಿಗಾಲಿನಲ್ಲಿ ಕನ್ನಡ ಧ್ವಜ ಹಾರಿಸಿದ ಕಿಚ್ಚ

    ಹೈದರಾಬಾದ್ ನಲ್ಲಿ ಸುದೀಪ್ ಅವರ 'ಪೈಲ್ವಾನ್' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ಬಿಡುವಿನ ವೇಳೆ ತಮ್ಮ ಸ್ನೇಹಿತರನ್ನು ಸುದೀಪ್ ನೋಡಿಕೊಂಡು ಬಂದಿದ್ದಾರೆ. ಕೆಲ ಸಂತೋಷದ ಕ್ಷಣವನ್ನು ಅವರ ಜೊತೆಗೆ ಕಳೆದಿದ್ದಾರೆ.

    sudeep met tollywood director sukumar and puri jagannath

    ನವರಸ ನಾಯಕ ಜಗ್ಗೇಶ್ ಗೆ ಕಿಚ್ಚ ಸುದೀಪ್ ಸ್ಫೂರ್ತಿಯಂತೆ.! ಹೇಗೆ ಅಂತೀರಾ.? ನವರಸ ನಾಯಕ ಜಗ್ಗೇಶ್ ಗೆ ಕಿಚ್ಚ ಸುದೀಪ್ ಸ್ಫೂರ್ತಿಯಂತೆ.! ಹೇಗೆ ಅಂತೀರಾ.?

    ಸದ್ಯ ಸುದೀಪ್ 'ಪೈಲ್ವಾನ್' ಸಿನಿಮಾದಲ್ಲಿ ಬ್ಯುಸಿ ಇದ್ದು, ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿಯೇ ಅವರು ಕನ್ನಡ ರಾಜ್ಯೋತ್ಸವ ಆಚರಿಸಿದ್ದರು.

    English summary
    Kannada actor Sudeep met tollywood director Sukumar and Puri Jagannath.
    Monday, November 5, 2018, 19:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X