Don't Miss!
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲ್ಲಿಯವರೆಗೆ ನನ್ನ ನಂಬುವಿರೋ, ಅಲ್ಲಿಯವರೆಗೆ ಈ ಉಸಿರು ನಿಮಗಾಗಿ- ಸುದೀಪ್
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಪೈಲ್ವಾನ್ ಟ್ರೈಲರ್ ಬಂದಿದ್ದು, ಎಲ್ಲ ಭಾಷೆಯಲ್ಲೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಅಭಿಮಾನಿಗಳು ನೀಡಿದ ಪ್ರತಿಕ್ರಿಯೆ ನೋಡಿ ನಟ ಸುದೀಪ್ ತೀರಾ ಸಂತೋಷವಾಗಿದ್ದಾರೆ. ಜೊತೆಗೆ ಭಾವುಕರಾಗಿದ್ದರೆಂದು ಕೂಡ ಹೇಳಬಹುದು. ಯಾಕಂದ್ರೆ, ಪೈಲ್ವಾನ್ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಸುದೀಪ್ ಒಂದು ಟ್ವೀಟ್ ಮಾಡಿದ್ದಾರೆ.
Recommended Video
ಬಹುನಿರೀಕ್ಷಿತ 'ಪೈಲ್ವಾನ್' ಟ್ರೇಲರ್ ಹೊರ ಬಂತು
ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಸುದೀಪ್, ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ. ಸಹಜವಾಗಿ ಸುದೀಪ್ ಕನ್ನಡದಲ್ಲಿ ಟ್ವೀಟ್ ಮಾಡಿದ್ದು ಬಹಳ ಅಪರೂಪ. ಈಗ, ಕನ್ನಡದಲ್ಲೇ ತಮ್ಮ ಭಾವನೆ ವ್ಯಕ್ತಪಡಿಸಿದ್ದು, ಅಭಿಮಾನಿಗಳ ಮನಸ್ಸು ಮುಟ್ಟುವಂತೆ ಸಂದೇಶ ರವಾನಿಸಿದ್ದಾರೆ.
''As
for
ally
frnzz,,,,,,
ಸ್ನೇಹಿತರೆ,,
ನಿಮ್ಮ
ಸ್ನೇಹಕ್ಕೆ,
ಬೆಂಬಲಕ್ಕೆ
ಹಾಗೂ
ಪ್ರೀತಿಗೆ
ಈ
ನಿಮ್ಮ
ಕಿಚ್ಚ
ಸದಾ
ಚಿರಋಣಿ.
ಪೈಲ್ವಾನ್
ಟ್ರೈಲರ್
ನಿಮಗೆ
ಇಷ್ಟವಾಗಿದೆ
ಅಂದುಕೊಳುತ್ತೇನೆ.
ಎಲ್ಲಿಯವರೆಗೆ
ನೀವೆಲ್ಲ
ನನ್ನನು
ನಂಬುವಿರೋ,,
ಅಲ್ಲಿಯವರೆಗೆ
ಈ
ನನ್ನ
ಉಸಿರು,,,,,
ನಿಮಗಾಗಿ.
Thank
u''
ಎಂದು
ಹೇಳಿದ್ದಾರೆ.
ಬಾಲಿವುಡ್ ಸಂದರ್ಶನದಲ್ಲಿ 'ಹುಚ್ಚ' ಸಿನಿಮಾ ನೆನೆದ ಸುದೀಪ್
ಟ್ರೈಲರ್ ಗೆ ಸಂಬಂಧ ಪಟ್ಟಂತೆ ಮಾಡಿರುವ ಟ್ವೀಟ್ ನಲ್ಲಿ ''ಎಲ್ಲಿಯವರೆಗೆ ನೀವೆಲ್ಲ ನನ್ನನು ನಂಬುವಿರೋ,, ಅಲ್ಲಿಯವರೆಗೆ ಈ ನನ್ನ ಉಸಿರು,,,,, ನಿಮಗಾಗಿ'' ಈ ವಾಕ್ಯ ತೀರಾ ವಿಶೇಷವಾಗಿದೆ. ಇಲ್ಲಿ ನಂಬಿಕೆಗೆ ಸಂಬಂಧಪಟ್ಟಂತೆ ವಿಷ್ಯ ಪ್ರಸ್ತಾಪಿಸಿರುವುದು ನಿಜಕ್ಕೂ ಸಂಥಿಂಗ್ ಸ್ಪೆಷಲ್.
ಈ ವಾಕ್ಯದ ಒಳ ಅರ್ಥದ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಪೈಲ್ವಾನ್ ಟ್ರೈಲರ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಖುಷಿ ಪಡುವುದು ಉತ್ತಮ. ಹೆಬ್ಬುಲಿ ನಂತರ ಕೃಷ್ಣ ಅವರು ಪೈಲ್ವಾನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸುನೀಲ್ ಶೆಟ್ಟಿ, ಆಕಾಂಷ ಸಿಂಗ್, ಕಬೀರ್ ದುಹಾನ್ ಸಿಂಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.