twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ 'ಪ್ರಜಾಕೀಯ'ದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

    By Bharath Kumar
    |

    ರಿಯಲ್ ಸ್ಟಾರ್ ಉಪೇಂದ್ರ, ಪ್ರಜಾಕೀಯದ ಮೂಲಕ ರಾಜಕೀಯ ಪ್ರವೇಶ ಮಾಡಿದಾಗ, ಚಿತ್ರರಂಗದಿಂದ ಅವರಿಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಇದೀಗ, ವೈಯಕ್ತಿಕವಾಗಿ ಕಿಚ್ಚ ಸುದೀಪ್ ಅವರು ಉಪ್ಪಿಯ ಪ್ರಜಾಕೀಯ ಕಲ್ಪನೆಯನ್ನ ಮೆಚ್ಚಿಕೊಂಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಸುದ್ಧಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಆದ್ರೆ, ಸ್ವತಃ ಸುದೀಪ್ ಇದನ್ನ ನಿರಾಕರಿಸಿದ್ದರು. ಆದ್ರೀಗ, ಉಪ್ಪಿಯ ಪ್ರಜಾಕೀಯದ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.

    ಒಂದು ದೇಶ ಒಂದೇ ತೆರಿಗೆ, ಒಂದು ದೇಹ ಒಂದೇ ವಿಮೆ: ಹೇಗಿದೆ ಐಡಿಯಾ.?ಒಂದು ದೇಶ ಒಂದೇ ತೆರಿಗೆ, ಒಂದು ದೇಹ ಒಂದೇ ವಿಮೆ: ಹೇಗಿದೆ ಐಡಿಯಾ.?

    Sudeep Speaks About Upendra prajakiya

    ''ಉಪೇಂದ್ರ ಅವರ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತಿರುವುದು ಬಹಳ ಖುಷಿ ಆಗ್ತಿದೆ. ಅವರು ಅಂದುಕೊಂಡಿದ್ದನ್ನ ಮಾಡುವ ಉತ್ಸಾಹದಲ್ಲಿದ್ದಾರೆ. ಅವರಿಗೆ ನಮ್ಮ ಶುಭಾಶಯ ಇದ್ದೇ ಇರುತ್ತೆ. ಆದ್ರೆ, ಪ್ರಚಾರ ಮಾಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಯಾಕಂದ್ರೆ, ನನಗೆ ಗೊತ್ತಿಲ್ಲದರ ಬಗ್ಗೆ ನಾನು ಯಾವುತ್ತು ಪ್ರಾಮೀಸ್ ಮಾಡಲ್ಲ'' ಎಂದು ಉಪ್ಪಿಯ ಹೊಸ ಹೆಜ್ಜೆಗೆ ವಿಶ್ ಮಾಡಿದ್ದಾರೆ.

    English summary
    Kannada Actor, Kiccha Sudeep Speaks About Upendra's Prajakiya.
    Saturday, October 14, 2017, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X