Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಉಪೇಂದ್ರ ಇಲ್ಲದೆ ಅಂಡರ್ ವರ್ಲ್ಡ್ ಸಿನಿಮಾ ಇಲ್ಲ''- ದುನಿಯಾ ವಿಜಯ್
''ಯಾರೇ ಅಂಡರ್ ವರ್ಲ್ಡ್ ಸಿನಿಮಾ ಮಾಡಿದರೂ 'ಓಂ' ಸಿನಿಮಾ ನೋಡಿಯೇ ಮಾಡಬೇಕು. ಅಂಡರ್ ವರ್ಲ್ಡ್ ಗೆ ಓಂಕಾರ ಹಾಕಿದ್ದು, ಉಪೇಂದ್ರ ಸರ್ ಇಂದಿಗೂ 'ಓಂ' ಸಿನಿಮಾದ ಶಿವಣ್ಣ ಎಂಟ್ರಿ ಸೀನ್ ನೋಡಿದರೆ ಮೈ ಜುಮ್ ಎನ್ನುತ್ತದೆ.'' ಹೀಗೆ ಹೇಳಿ ಉಪೇಂದ್ರ ಬಗ್ಗೆ ಮೆಚ್ಚುಗೆ ಮಾತನಾಡಿದ್ದು ದುನಿಯಾ ವಿಜಯ್.
ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ 'ಸಲಗ' ಸಿನಿಮಾದ ಟೀಸರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಟೀಸರ್ ಬಿಡುಗಡೆಯ ವೇಳೆ ಉಪೇಂದ್ರ ಬಗ್ಗೆ ದುನಿಯಾ ವಿಜಯ್ ಮಾತನಾಡಿದರು.
ವಿಡಿಯೋ: ಹುಟ್ಟುಹಬ್ಬದ ದಿನ ಅಂಡರ್ ವರ್ಲ್ಡ್ ಅನಾವರಣ ಮಾಡಿದ ದುನಿಯಾ ವಿಜಯ್
''ಉಪೇಂದ್ರ ಸರ್ ನನಗೆ ಗಾಡ್ ಫಾದರ್. ಅಂದು ಎಪಿಎಸ್ ಕಾಲೇಜಿನಲ್ಲಿ ಇರುವಾಗಲೇ ನಾನು ಅವರನ್ನು ನೋಡಿಕೊಂಡು ಬಂದಿದ್ದೇನೆ. ಅಂದು ಕಾಲೇಜಿನಲ್ಲಿ ಅವರು ಡೈಲಾಗ್ ಬರೆಯುವುದನ್ನು ಕಣ್ಣಾರೆ ನೋಡಿದ್ದೇನೆ. ನಾನು ಜೀವನದಲ್ಲಿ ಎದ್ದು ಬರಲು ಅವರೇ ಸ್ಫೂರ್ತಿ.'' ಎಂದು ವಿಜಿ ಹೇಳಿದರು.
''ಉಪೇಂದ್ರ ತನ್ನ ಕಾಲ ಮೇಲೆ ತಾನು ನಿಂತು ಸಾಧಿಸಿ ತೋರಿಸಿದವರು. ಅಂದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು. ಅವರ ಹಾದಿ ನಮಗೆಲ್ಲ ಧೈರ್ಯ ತುಂಬಿತ್ತು. ಸರ್, ಏನೇ ಕೇಳಿದರೂ ಅವರ ಜೊತೆಗೆ ನಾವು ಇರುತ್ತೇವೆ.'' ಎಂದು ದುನಿಯಾ ವಿಜಯ್ ಸಂ
ಹುಟ್ಟುಹಬ್ಬದಂದು ದುನಿಯಾ ವಿಜಿ ಮತ್ತೊಂದು ವಿವಾದ: ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ನಟ
'ಸಲಗ' ದುನಿಯಾ ವಿಜಯ್ ನಿರ್ದೇಶನದ ಸಿನಿಮಾವಾಗಿದೆ. ಭೂಗತ ಜಗತ್ತಿನ ಬಗ್ಗೆ ಸಿನಿಮಾದ ಕಥೆ ಇದೆ. ಫೆಬ್ರವರಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.