Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದು ದೇಶ ಒಂದೇ ತೆರಿಗೆ, ಒಂದು ದೇಹ ಒಂದೇ ವಿಮೆ: ಹೇಗಿದೆ ಐಡಿಯಾ.?

ಇಡೀ ದೇಶಕ್ಕೆ ಒಂದೇ ತೆರಿಗೆ ಇರಲಿ ಅಂತ 'ಜಿ.ಎಸ್.ಟಿ' ಜಾರಿಗೆ ತರಲಾಗಿದೆ. ಅದೇ ಸೂತ್ರದ ಹಾಗೆ ಒಂದು ದೇಹಕ್ಕೆ ಒಂದೇ ವಿಮೆ ಇದ್ದರೆ ಹೇಗೆ.?
ಇಂತಹ ಐಡಿಯಾ 'ಪ್ರಜೆ'ಗಳಿಗೆ ಹೊಳೆದಿರುವುದರಿಂದ 'ಪ್ರಜಾಕಾರಣಿ' ಉಪೇಂದ್ರ ಅದಕ್ಕೆ ಪ್ರಚಾರ ನೀಡುತ್ತಿದ್ದಾರೆ.
ಕೆರೆಗಳ ಅಭಿವೃದ್ಧಿಗೆ ಉಪೇಂದ್ರ 'ಪ್ರಜಾಕೀಯ'ದಲ್ಲಿದೆ ಮಾಸ್ಟರ್ ಪ್ಲಾನ್.!
ವಾಹನಗಳಿಗೆ ಅಪಘಾತ ಆಗಲಿ, ಬಿಡಲಿ... ಪ್ರತಿ ವಾಹನಕ್ಕೂ ವಿಮೆ ಹೇಗೆ ಕಡ್ಡಾಯವೋ... ಹಾಗೇ, ಪ್ರತಿ ದೇಹಕ್ಕೂ ವಿಮೆ ಕಡ್ಡಾಯ ಆಗಲೇಬೇಕು ಎಂಬುದು 'ಪ್ರಜೆ'ಗಳ ವಾದ.
ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!
''ಈಗ ಇರುವ ಅನೇಕ ವಿಮೆಗಳು ಕೆಲವು ಖಾಯಿಲೆಗಳನ್ನು ಮಾತ್ರ ಕವರ್ ಮಾಡುತ್ತದೆ. ಇನ್ಶೂರೆನ್ಸ್ ನಲ್ಲಿ ಕವರ್ ಆಗುವ ಖಾಯಿಲೆಗಳು ಮಾತ್ರ ನಮಗೆ ಬರಲ್ಲ. ಹೆಲ್ತ್ ಗೆ ಒಂದು, ಆರೋಗ್ಯಕ್ಕೆ ಇನ್ನೊಂದು, ಅಪಘಾತಕ್ಕೆ ಮತ್ತೊಂದು ಅನ್ನೋ ಬದಲು ಎಲ್ಲವಕ್ಕೂ ಸೇರಿ ಒಂದೇ ವಿಮೆ ಮಾಡಿಸಿದರೆ ಹೇಗೆ. ಒಂದು ದೇಹಕ್ಕೆ ಒಂದೇ ವಿಮೆ ಇರಲಿ?'' ಎಂಬುದು 'ಪ್ರಜೆ'ಗಳ ಅಭಿಪ್ರಾಯ.
ಬಡವರ ಆರೋಗ್ಯಕ್ಕೆ 'ಪ್ರಜಾಕೀಯ'ದಲ್ಲಿದೆ ಉತ್ತಮ ಲೆಕ್ಕಾಚಾರ
ಇನ್ಶೂರೆನ್ಸ್ ಕುರಿತು ಪ್ರಜೆ ಕೊಟ್ಟಿರುವ ಈ ಐಡಿಯಾ ಹೇಗಿದೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.