Don't Miss!
- News ಹನುಮಾನ್ ಚಾಲೀಸಾ ಹಾಕಿದವನ ಮೇಲೆ ಹಲ್ಲೆ: 3 ಬಂಧನ, ಬಿಜೆಪಿ ನಾಯಕರಿಂದ ಸ್ಥಳ ಭೇಟಿ: ನಡೆದಿದ್ದೇನು?
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ದೇಶ ಒಂದೇ ತೆರಿಗೆ, ಒಂದು ದೇಹ ಒಂದೇ ವಿಮೆ: ಹೇಗಿದೆ ಐಡಿಯಾ.?
Recommended Video
ಇಡೀ ದೇಶಕ್ಕೆ ಒಂದೇ ತೆರಿಗೆ ಇರಲಿ ಅಂತ 'ಜಿ.ಎಸ್.ಟಿ' ಜಾರಿಗೆ ತರಲಾಗಿದೆ. ಅದೇ ಸೂತ್ರದ ಹಾಗೆ ಒಂದು ದೇಹಕ್ಕೆ ಒಂದೇ ವಿಮೆ ಇದ್ದರೆ ಹೇಗೆ.?
ಇಂತಹ ಐಡಿಯಾ 'ಪ್ರಜೆ'ಗಳಿಗೆ ಹೊಳೆದಿರುವುದರಿಂದ 'ಪ್ರಜಾಕಾರಣಿ' ಉಪೇಂದ್ರ ಅದಕ್ಕೆ ಪ್ರಚಾರ ನೀಡುತ್ತಿದ್ದಾರೆ.
ಕೆರೆಗಳ ಅಭಿವೃದ್ಧಿಗೆ ಉಪೇಂದ್ರ 'ಪ್ರಜಾಕೀಯ'ದಲ್ಲಿದೆ ಮಾಸ್ಟರ್ ಪ್ಲಾನ್.!
ವಾಹನಗಳಿಗೆ ಅಪಘಾತ ಆಗಲಿ, ಬಿಡಲಿ... ಪ್ರತಿ ವಾಹನಕ್ಕೂ ವಿಮೆ ಹೇಗೆ ಕಡ್ಡಾಯವೋ... ಹಾಗೇ, ಪ್ರತಿ ದೇಹಕ್ಕೂ ವಿಮೆ ಕಡ್ಡಾಯ ಆಗಲೇಬೇಕು ಎಂಬುದು 'ಪ್ರಜೆ'ಗಳ ವಾದ.
ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!
''ಈಗ ಇರುವ ಅನೇಕ ವಿಮೆಗಳು ಕೆಲವು ಖಾಯಿಲೆಗಳನ್ನು ಮಾತ್ರ ಕವರ್ ಮಾಡುತ್ತದೆ. ಇನ್ಶೂರೆನ್ಸ್ ನಲ್ಲಿ ಕವರ್ ಆಗುವ ಖಾಯಿಲೆಗಳು ಮಾತ್ರ ನಮಗೆ ಬರಲ್ಲ. ಹೆಲ್ತ್ ಗೆ ಒಂದು, ಆರೋಗ್ಯಕ್ಕೆ ಇನ್ನೊಂದು, ಅಪಘಾತಕ್ಕೆ ಮತ್ತೊಂದು ಅನ್ನೋ ಬದಲು ಎಲ್ಲವಕ್ಕೂ ಸೇರಿ ಒಂದೇ ವಿಮೆ ಮಾಡಿಸಿದರೆ ಹೇಗೆ. ಒಂದು ದೇಹಕ್ಕೆ ಒಂದೇ ವಿಮೆ ಇರಲಿ?'' ಎಂಬುದು 'ಪ್ರಜೆ'ಗಳ ಅಭಿಪ್ರಾಯ.
ಬಡವರ ಆರೋಗ್ಯಕ್ಕೆ 'ಪ್ರಜಾಕೀಯ'ದಲ್ಲಿದೆ ಉತ್ತಮ ಲೆಕ್ಕಾಚಾರ
ಇನ್ಶೂರೆನ್ಸ್ ಕುರಿತು ಪ್ರಜೆ ಕೊಟ್ಟಿರುವ ಈ ಐಡಿಯಾ ಹೇಗಿದೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.