Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ದೇಶ ಒಂದೇ ತೆರಿಗೆ, ಒಂದು ದೇಹ ಒಂದೇ ವಿಮೆ: ಹೇಗಿದೆ ಐಡಿಯಾ.?
Recommended Video
ಇಡೀ ದೇಶಕ್ಕೆ ಒಂದೇ ತೆರಿಗೆ ಇರಲಿ ಅಂತ 'ಜಿ.ಎಸ್.ಟಿ' ಜಾರಿಗೆ ತರಲಾಗಿದೆ. ಅದೇ ಸೂತ್ರದ ಹಾಗೆ ಒಂದು ದೇಹಕ್ಕೆ ಒಂದೇ ವಿಮೆ ಇದ್ದರೆ ಹೇಗೆ.?
ಇಂತಹ ಐಡಿಯಾ 'ಪ್ರಜೆ'ಗಳಿಗೆ ಹೊಳೆದಿರುವುದರಿಂದ 'ಪ್ರಜಾಕಾರಣಿ' ಉಪೇಂದ್ರ ಅದಕ್ಕೆ ಪ್ರಚಾರ ನೀಡುತ್ತಿದ್ದಾರೆ.
ಕೆರೆಗಳ ಅಭಿವೃದ್ಧಿಗೆ ಉಪೇಂದ್ರ 'ಪ್ರಜಾಕೀಯ'ದಲ್ಲಿದೆ ಮಾಸ್ಟರ್ ಪ್ಲಾನ್.!
ವಾಹನಗಳಿಗೆ ಅಪಘಾತ ಆಗಲಿ, ಬಿಡಲಿ... ಪ್ರತಿ ವಾಹನಕ್ಕೂ ವಿಮೆ ಹೇಗೆ ಕಡ್ಡಾಯವೋ... ಹಾಗೇ, ಪ್ರತಿ ದೇಹಕ್ಕೂ ವಿಮೆ ಕಡ್ಡಾಯ ಆಗಲೇಬೇಕು ಎಂಬುದು 'ಪ್ರಜೆ'ಗಳ ವಾದ.
ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!
''ಈಗ ಇರುವ ಅನೇಕ ವಿಮೆಗಳು ಕೆಲವು ಖಾಯಿಲೆಗಳನ್ನು ಮಾತ್ರ ಕವರ್ ಮಾಡುತ್ತದೆ. ಇನ್ಶೂರೆನ್ಸ್ ನಲ್ಲಿ ಕವರ್ ಆಗುವ ಖಾಯಿಲೆಗಳು ಮಾತ್ರ ನಮಗೆ ಬರಲ್ಲ. ಹೆಲ್ತ್ ಗೆ ಒಂದು, ಆರೋಗ್ಯಕ್ಕೆ ಇನ್ನೊಂದು, ಅಪಘಾತಕ್ಕೆ ಮತ್ತೊಂದು ಅನ್ನೋ ಬದಲು ಎಲ್ಲವಕ್ಕೂ ಸೇರಿ ಒಂದೇ ವಿಮೆ ಮಾಡಿಸಿದರೆ ಹೇಗೆ. ಒಂದು ದೇಹಕ್ಕೆ ಒಂದೇ ವಿಮೆ ಇರಲಿ?'' ಎಂಬುದು 'ಪ್ರಜೆ'ಗಳ ಅಭಿಪ್ರಾಯ.
ಬಡವರ ಆರೋಗ್ಯಕ್ಕೆ 'ಪ್ರಜಾಕೀಯ'ದಲ್ಲಿದೆ ಉತ್ತಮ ಲೆಕ್ಕಾಚಾರ
ಇನ್ಶೂರೆನ್ಸ್ ಕುರಿತು ಪ್ರಜೆ ಕೊಟ್ಟಿರುವ ಈ ಐಡಿಯಾ ಹೇಗಿದೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.