Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ದೇಶ ಒಂದೇ ತೆರಿಗೆ, ಒಂದು ದೇಹ ಒಂದೇ ವಿಮೆ: ಹೇಗಿದೆ ಐಡಿಯಾ.?
Recommended Video
ಇಡೀ ದೇಶಕ್ಕೆ ಒಂದೇ ತೆರಿಗೆ ಇರಲಿ ಅಂತ 'ಜಿ.ಎಸ್.ಟಿ' ಜಾರಿಗೆ ತರಲಾಗಿದೆ. ಅದೇ ಸೂತ್ರದ ಹಾಗೆ ಒಂದು ದೇಹಕ್ಕೆ ಒಂದೇ ವಿಮೆ ಇದ್ದರೆ ಹೇಗೆ.?
ಇಂತಹ ಐಡಿಯಾ 'ಪ್ರಜೆ'ಗಳಿಗೆ ಹೊಳೆದಿರುವುದರಿಂದ 'ಪ್ರಜಾಕಾರಣಿ' ಉಪೇಂದ್ರ ಅದಕ್ಕೆ ಪ್ರಚಾರ ನೀಡುತ್ತಿದ್ದಾರೆ.
ಕೆರೆಗಳ ಅಭಿವೃದ್ಧಿಗೆ ಉಪೇಂದ್ರ 'ಪ್ರಜಾಕೀಯ'ದಲ್ಲಿದೆ ಮಾಸ್ಟರ್ ಪ್ಲಾನ್.!
ವಾಹನಗಳಿಗೆ ಅಪಘಾತ ಆಗಲಿ, ಬಿಡಲಿ... ಪ್ರತಿ ವಾಹನಕ್ಕೂ ವಿಮೆ ಹೇಗೆ ಕಡ್ಡಾಯವೋ... ಹಾಗೇ, ಪ್ರತಿ ದೇಹಕ್ಕೂ ವಿಮೆ ಕಡ್ಡಾಯ ಆಗಲೇಬೇಕು ಎಂಬುದು 'ಪ್ರಜೆ'ಗಳ ವಾದ.
ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!
''ಈಗ ಇರುವ ಅನೇಕ ವಿಮೆಗಳು ಕೆಲವು ಖಾಯಿಲೆಗಳನ್ನು ಮಾತ್ರ ಕವರ್ ಮಾಡುತ್ತದೆ. ಇನ್ಶೂರೆನ್ಸ್ ನಲ್ಲಿ ಕವರ್ ಆಗುವ ಖಾಯಿಲೆಗಳು ಮಾತ್ರ ನಮಗೆ ಬರಲ್ಲ. ಹೆಲ್ತ್ ಗೆ ಒಂದು, ಆರೋಗ್ಯಕ್ಕೆ ಇನ್ನೊಂದು, ಅಪಘಾತಕ್ಕೆ ಮತ್ತೊಂದು ಅನ್ನೋ ಬದಲು ಎಲ್ಲವಕ್ಕೂ ಸೇರಿ ಒಂದೇ ವಿಮೆ ಮಾಡಿಸಿದರೆ ಹೇಗೆ. ಒಂದು ದೇಹಕ್ಕೆ ಒಂದೇ ವಿಮೆ ಇರಲಿ?'' ಎಂಬುದು 'ಪ್ರಜೆ'ಗಳ ಅಭಿಪ್ರಾಯ.
ಬಡವರ ಆರೋಗ್ಯಕ್ಕೆ 'ಪ್ರಜಾಕೀಯ'ದಲ್ಲಿದೆ ಉತ್ತಮ ಲೆಕ್ಕಾಚಾರ
ಇನ್ಶೂರೆನ್ಸ್ ಕುರಿತು ಪ್ರಜೆ ಕೊಟ್ಟಿರುವ ಈ ಐಡಿಯಾ ಹೇಗಿದೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.