Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಸಿಲಿನ ಬೇಗೆಗೆ ಬೇಸತ್ತು ಈ ಕೆಲಸ ಮಾಡಿದ್ರು ವಿಜಯ್ ದೇವರಕೊಂಡ
ಬಿಸಿಲಿನ ಬೇಗೆ ಯಾರನ್ನು ಬಿಡುವುದಿಲ್ಲ .ಈ ವರ್ಷ ಸೂರ್ಯನ ತಾಪ ಸ್ವಲ್ಪ ಹೆಚ್ಚಾಗಿಯೇ ಇದೆ. ಬಿಸಿಲಿಗೆ ಸಾಮಾನ್ಯ ಜನರು, ಸೆಲಬ್ರೆಟಿಗಳು ಎನ್ನುವ ಬೇದ ಬಾವವಿಲ್ಲ. ಸಿನಿಮಾ ಸ್ಟಾರ್ ಗಳು ಬಿಸಿಲಿನ ಬೇಗೆಗೆ ಬೇಸತ್ತಿದ್ದಾರೆ.
ಬಿಸಿಲಿಗೆ ತಡೆದುಕೊಳ್ಳಲು ಸಾಧ್ಯವಿಲ್ಲದೆ ನಟ ವಿಜಯ್ ದೇವರಕೊಂಡ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಬಿಸಿಲಿನ ಬೇಗೆಯಲ್ಲಿ ಸುಸ್ತಾಗಿರುವ ಕಾರ್ಮಿಕರಿಗೆ, ಟ್ರಾಫಿಕ್ ಪೋಲೀಸರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಸ್ ಕ್ರೀಂ ನೀಡಲು ನಿರ್ಧರಿಸಿದ್ದಾರೆ.
ಹೈದ್ರಾಬಾದ್ ನಲ್ಲಿ 'ದಿ ದೇವರಕೊಂಡ ಬರ್ತಡೇ ಟ್ರಕ್' ಎನ್ನುವ ಹೆಸರಿನಲ್ಲಿ ಮೂರು ಗಾಡಿಗಳು ಹೈದ್ರಾಬಾದ್ ನಲ್ಲಿ ಓಡಾಡುತ್ತಿವೆ. ಬಿಸಿಲು ಹೆಚ್ಚಾಗಿರುವುದನ್ನ ಅರಿತುಕೊಂಡಿರುವ ವಿಜಯ್ ಈ ನಿರ್ಧಾರ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ವಿಜಯ್ ದೇವರಕೊಂಡ ನಿಮಗೆ ಐಸ್ ಕ್ರೀಂ ಗಾಡಿ ಸಿಕ್ಕಿದರೆ, ಒಂದು ಸೆಲ್ಫಿಯನ್ನ ನನಗೆ ಕಳುಹಿಸಿ. ನಾನು ನಿಮ್ಮ ಮುಖದಲ್ಲಿನ ಸಂತೋಷ ನೋಡಬೇಕು ಎಂದಿದ್ದಾರೆ. ಸಿನಿಮಾ ನಾಯಕರು ಕೇವಲ ತಮ್ಮ ಒಳಿತನ್ನು ಮಾತ್ರ ಯೋಚಿಸದೇ ಜನ ಸಾಮಾನ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಖುಷಿಯ ವಿಚಾರ.
A few days of shooting in the Sun made me think of this.
— Vijay Deverakonda (@TheDeverakonda) May 9, 2018
What if I got 3 ice cream trucks to drive around the city and give out free ice cream to everyone going about their day in the heat. The traffic cops, the street vendors, students, employees. pic.twitter.com/tisrb8Ot6m