For Quick Alerts
For Daily Alerts
Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಿರಂತರ' ತಿರುಳಿಲ್ಲ, ಹುರುಳಿಲ್ಲ ಒಂಥರಾ ವಿಚಿತ್ರ ಕತೆ
Reviews
oi-Rajendra Chintamani
By *ಕಲಗಾರು, ದೇವಶೆಟ್ಟಿ
|
ಇದು ಜಗತ್ತಿನ ಏಕೈಕ ಸಂಭಾಷಣೆಯ ಚಿತ್ರ. ಮಾತು ಕೊನೆತನಕ ಮ್ಯೂಟ್ ಆಗಿರುತ್ತದೆ. ನಿರಂತರ, ಹೆಸರೇ ಹೇಳುವಂತೆ ಇದು ಒಂಥರಾ ವಿ-ಚಿತ್ರ ಕತೆ. ತಿರುಳಿಲ್ಲ, ಹುರುಳಿಲ್ಲ. ಒಬ್ಬ ಅಮಾಯಕ ಹುಡುಗನ ಹಿಂದೆ ಒಂದಷ್ಟು ಮಂದಿ ಬೀಳುತ್ತಾರೆ. ಹಾಗೇ ಸುಮ್ಮನೆ ತರಲೆ, ಹಿಂಸೆ ಮಾಡುತ್ತಾರೆ. ಕಾರಣ ಗೊತ್ತಿಲ್ಲ. ಮತ್ತೆ ಮಾತಿಲ್ಲದ ಮೆರವಣಿಗೆ.
ಸಂಗೀತದ ಅಬ್ಬರ ಕೆಲವು ಕಡೆ ಹೆಚ್ಚಾಗಿದೆ. ಎಲ್ಲ ಪಾತ್ರಗಳೂ ಹಾವಭಾವದ ಮೂಲಕ ಪ್ರಶ್ನೆಗೆ ಉತ್ತರಿಸುತ್ತಾರೆ. ರೀ ರೆಕಾರ್ಡಿಂಗ್ನಲ್ಲಿ ತಬಲಾಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಉಳಿದಂತೆ ಹಾಡಿಲ್ಲ, ಮೂಡಿಲ್ಲ, ಅರ್ಥವಿಲ್ಲ,ಸ್ವಾರ್ಥವಿಲ್ಲ... ಮೌನವೇ ಆಭರಣ.
ಚಿತ್ರದ ಕೊನೆಯಲ್ಲಿ ರವಿಶಂಕರ್ ಗುರೂಜಿ ಒಂದೇ ಒಂದು ಡೈಲಾಗ್ ಹೇಳುವ ಹೊತ್ತಿಗೆ ಪ್ರೇಕ್ಷಕನ ಕಣ್ಣು ಕೆಂಪಾಂಬುದಿ ಕೆರೆಯಾಗಿರುತ್ತದೆ! ಇದು ಹಿಂದೆ-ಮುಂದೆ ಇನ್ನೆಂದೂ ಬಂದಿರದ ಸೈಲೆಂಟ್ ಥ್ರಿಲ್ಲರ್-ಕಿಲ್ಲರ್-ಸೌಂಡ್ಲೆಸ್ ಪ್ರೆಜರ್ ಕುಕ್ಕರ್!
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ravi shankar guruji ಚಿತ್ರ ವಿಮರ್ಶೆ ತಾರಾ tara ರವಿಶಂಕರ್ ಗುರೂಜಿ ಪದ್ಮ ವಾಸಂತಿ padma vasanthi ಶ್ರೀನಾಥ್ master hirannaiah ಮಾಸ್ಟರ್ ಹಿರಣ್ಣಯ್ಯ ನಿರಂತರ ಪ್ರಣಯರಾಜ nirantara movie review s l n swamy
Monday, February 1, 2010, 17:59 Story first published: Monday, February 1, 2010, 17:59 [IST]
Other articles published on Feb 1, 2010