For Daily Alerts
Don't Miss!
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಮಾಜ ಸೇವೆ ಸಾಕು, ಕಾಸು ಬೇಕು: ಕಿಚ್ಚ ಸುದೀಪ್
Gossips
oi-Sriram
By Sriram
|
<ul
id="pagination-digg"><li
class="next"><a
href="/gossips/20-kannada-actor-sudeep-telugu-movie-eega-aid0172.html">Next
»</a></li></ul>
'ಮೈ ಆಟೋಗ್ರಾಫ್' ರಿಮೇಕ್ ಚಿತ್ರ ಗೆದ್ದ ಖುಷಿಯಲ್ಲಿ ಇಷ್ಟಪಟ್ಟು 'ನಂ.73, ಶಾಂತಿನಿವಾಸ' ಮಾಡಿದರು, ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಇನ್ನೊಂದು ರಿಮೇಕ್ 'ವೀರ ಮದಕರಿ' ಹಿಟ್ಟಾಯ್ತು. ಆದ್ರೆ 'ಜಸ್ಟ್ ಮಾತ್ ಮಾತಲ್ಲಿ' ಬರೀ ಮಾತಾಗಿಯೇ ಬಿದ್ದೋಯ್ತು. ಇನ್ನೊಂದು ರಿಮೇಕ್ 'ಕೆಂಪೇಗೌಡ'ನನ್ನು ಪ್ರೇಕ್ಷಕರು ಕೈ ಹಿಡಿದರು. ಇದರಿಂದ ಸುದೀಪ್ ಪಾಠ ಕಲಿತರು. ಅದೇನೆಂದರೆ ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರ ಬೇಡ ಅನ್ನೋದು.
ಈಗ ನನ್ನದು ಒಂದಷ್ಟು ಹಣ ಮಾಡಿಕೊಳ್ಳುವ ಸಮಯ. ಸಿನಿಮಾಗಳ ಮೂಲಕ ಸಮಾಜ ಸೇವೆ ಮಾಡುವುದಕ್ಕೆ ಈಗ ನನಗೆ ಮನಸ್ಸಿಲ್ಲ. ಅದಕ್ಕೆ ಅಂತ್ಯ ಹಾಡುವ ಕಾಲ ಬಂದಿದೆ. ಈಗ ನನ್ನ ಮುಂದಿರುವ ಗುರಿ ಕೇವಲ ನಟನೆ ಮಾತ್ರ. ಸದ್ಯಕ್ಕೆ ನಟನೆ ಮಾಡಿಕೊಂಡು ಇದ್ದುಬಿಡುತ್ತೇನೆ, ನಿರ್ದೇಶನವೂ ಬೇಡ" ಎಂದಿದ್ದಾರೆ ಸುದೀಪ್. ಮುಂದಿನ ಪುಟ ನೋಡಿ...
<ul
id="pagination-digg"><li
class="next"><a
href="/gossips/20-kannada-actor-sudeep-telugu-movie-eega-aid0172.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Actor Kichcha Sudeep told that it is the time to say good bye to Social Service through his movies and make money for himself. So, he concentrates only for acting and nothing else.
Story first published: Tuesday, March 20, 2012, 16:16 [IST]
Other articles published on Mar 20, 2012