ಸಮಾಜ ಸೇವೆ ಸಾಕು, ಕಾಸು ಬೇಕು: ಕಿಚ್ಚ ಸುದೀಪ್

'ಮೈ ಆಟೋಗ್ರಾಫ್' ರಿಮೇಕ್ ಚಿತ್ರ ಗೆದ್ದ ಖುಷಿಯಲ್ಲಿ ಇಷ್ಟಪಟ್ಟು 'ನಂ.73, ಶಾಂತಿನಿವಾಸ' ಮಾಡಿದರು, ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಇನ್ನೊಂದು ರಿಮೇಕ್ 'ವೀರ ಮದಕರಿ' ಹಿಟ್ಟಾಯ್ತು. ಆದ್ರೆ 'ಜಸ್ಟ್ ಮಾತ್ ಮಾತಲ್ಲಿ' ಬರೀ ಮಾತಾಗಿಯೇ ಬಿದ್ದೋಯ್ತು. ಇನ್ನೊಂದು ರಿಮೇಕ್ 'ಕೆಂಪೇಗೌಡ'ನನ್ನು ಪ್ರೇಕ್ಷಕರು ಕೈ ಹಿಡಿದರು. ಇದರಿಂದ ಸುದೀಪ್ ಪಾಠ ಕಲಿತರು. ಅದೇನೆಂದರೆ ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರ ಬೇಡ ಅನ್ನೋದು.
ಈಗ ನನ್ನದು ಒಂದಷ್ಟು ಹಣ ಮಾಡಿಕೊಳ್ಳುವ ಸಮಯ. ಸಿನಿಮಾಗಳ ಮೂಲಕ ಸಮಾಜ ಸೇವೆ ಮಾಡುವುದಕ್ಕೆ ಈಗ ನನಗೆ ಮನಸ್ಸಿಲ್ಲ. ಅದಕ್ಕೆ ಅಂತ್ಯ ಹಾಡುವ ಕಾಲ ಬಂದಿದೆ. ಈಗ ನನ್ನ ಮುಂದಿರುವ ಗುರಿ ಕೇವಲ ನಟನೆ ಮಾತ್ರ. ಸದ್ಯಕ್ಕೆ ನಟನೆ ಮಾಡಿಕೊಂಡು ಇದ್ದುಬಿಡುತ್ತೇನೆ, ನಿರ್ದೇಶನವೂ ಬೇಡ" ಎಂದಿದ್ದಾರೆ ಸುದೀಪ್. ಮುಂದಿನ ಪುಟ ನೋಡಿ...
More from Filmibeat
English summary
Actor Kichcha Sudeep told that it is the time to say good bye to Social Service through his movies and make money for himself. So, he concentrates only for acting and nothing else.


Click it and Unblock the Notifications











