Don't Miss!
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹೇಶ್ ಬಾಬು ಚಿತ್ರಕ್ಕೂ ಮೊದಲ ದಿನವೇ ಆಘಾತ
ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದ ದರ್ಬಾರ್ ಸಿನಿಮಾ ಮೊದಲ ದಿನವೇ ಪೈರಸಿ ಆಗಿತ್ತು. ಮೊದಲ ಶೋ ಮುಗಿಯುಷ್ಟರಲ್ಲಿ ದರ್ಬಾರ್ ಪೂರ್ತಿ ಸಿನಿಮಾ ಲೀಕ್ ಮಾಡಿದ್ದರು ಕಿಡಿಗೇಡಿಗಳು.
Recommended Video
ಇದೀಗ, ಮಹೇಶ್ ಬಾಬು ಅಭಿನಯದ ಸಿನಿಮಾ ಕೂಡ ಲೀಕ್ ಆಗಿದೆ. 'ಸರಿಲೇರು ನೀಕೇವರು' ಚಿತ್ರ ಇಂದು ಬಿಡುಗಡೆಯಾಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.
ದರ್ಬಾರ್ 'ನಿಜವಾದ ಕಲೆಕ್ಷನ್' ಬಹಿರಂಗ: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
'ದರ್ಬಾರ್' ಸಿನಿಮಾಗೆ ಆದಂತೆ ಮಹೇಶ್ ಬಾಬು ಚಿತ್ರಕ್ಕೂ ಆಗಿದೆ. ಸರಿಲೇರು ನೀಕೇವರು ಪೈರಸಿ ಆಗಿರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಸಿನಿಮಾ ಕಲೆಕ್ಷನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾ ಎಂಬ ಆತಂಕ ಕಾಡುತ್ತಿದೆ.
ಸ್ಟಾರ್
ನಟರ
ಚಿತ್ರಗಳು
ಹೀಗೆ
ಮೊದಲ
ದಿನವೇ
ಪೈರಸಿ
ಆಗುತ್ತಿರುವುದು
ನಿಜಕ್ಕೂ
ಚಿತ್ರರಂಗಕ್ಕೆ
ಮಾರಕ
ಆಗುತ್ತಿದೆ.
ನಿರ್ಮಾಪಕ
ಅಥವಾ
ವಿತರಕರಿಗೆ
ನಷ್ಟಕ್ಕೆ
ಕಾರಣವಾಗುತ್ತಿದೆ.
ಪ್ರತಿ
ಸಲವೂ
ಪೈರಸಿ
ಪ್ರೋತ್ಸಾಹಿಸಬೇಡಿ,
ಚಿತ್ರಮಂದಿರದಲ್ಲೇ
ಬಂದು
ಸಿನಿಮಾ
ನೋಡಿ
ಎಂದು
ಕಲಾವಿದರು
ಕೇಳಿಕೊಳ್ಳುವುದು
ಬಿಟ್ಟರೇ,
ಇದರ
ವಿರುದ್ಧ
ಕಠಿಣ
ಕ್ರಮಕ್ಕೆ
ಮುಂದಾಗುತ್ತಿಲ್ಲ.
ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ!
ಅನಿಲ್ ರವಿಪುಡಿ ಈ ಚಿತ್ರ ನಿರ್ದೇಶನ ಮಾಡಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಮಹೇಶ್ ಬಾಬು ಜೊತೆಯಲ್ಲಿ ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಪ್ರಕಾಶ್ ರೈ, ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವರು ನಟಿಸಿದ್ದಾರೆ.