Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹೇಶ್ ಬಾಬು ಚಿತ್ರಕ್ಕೂ ಮೊದಲ ದಿನವೇ ಆಘಾತ
ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದ ದರ್ಬಾರ್ ಸಿನಿಮಾ ಮೊದಲ ದಿನವೇ ಪೈರಸಿ ಆಗಿತ್ತು. ಮೊದಲ ಶೋ ಮುಗಿಯುಷ್ಟರಲ್ಲಿ ದರ್ಬಾರ್ ಪೂರ್ತಿ ಸಿನಿಮಾ ಲೀಕ್ ಮಾಡಿದ್ದರು ಕಿಡಿಗೇಡಿಗಳು.
Recommended Video
ಇದೀಗ, ಮಹೇಶ್ ಬಾಬು ಅಭಿನಯದ ಸಿನಿಮಾ ಕೂಡ ಲೀಕ್ ಆಗಿದೆ. 'ಸರಿಲೇರು ನೀಕೇವರು' ಚಿತ್ರ ಇಂದು ಬಿಡುಗಡೆಯಾಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.
ದರ್ಬಾರ್ 'ನಿಜವಾದ ಕಲೆಕ್ಷನ್' ಬಹಿರಂಗ: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
'ದರ್ಬಾರ್' ಸಿನಿಮಾಗೆ ಆದಂತೆ ಮಹೇಶ್ ಬಾಬು ಚಿತ್ರಕ್ಕೂ ಆಗಿದೆ. ಸರಿಲೇರು ನೀಕೇವರು ಪೈರಸಿ ಆಗಿರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಸಿನಿಮಾ ಕಲೆಕ್ಷನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾ ಎಂಬ ಆತಂಕ ಕಾಡುತ್ತಿದೆ.
ಸ್ಟಾರ್
ನಟರ
ಚಿತ್ರಗಳು
ಹೀಗೆ
ಮೊದಲ
ದಿನವೇ
ಪೈರಸಿ
ಆಗುತ್ತಿರುವುದು
ನಿಜಕ್ಕೂ
ಚಿತ್ರರಂಗಕ್ಕೆ
ಮಾರಕ
ಆಗುತ್ತಿದೆ.
ನಿರ್ಮಾಪಕ
ಅಥವಾ
ವಿತರಕರಿಗೆ
ನಷ್ಟಕ್ಕೆ
ಕಾರಣವಾಗುತ್ತಿದೆ.
ಪ್ರತಿ
ಸಲವೂ
ಪೈರಸಿ
ಪ್ರೋತ್ಸಾಹಿಸಬೇಡಿ,
ಚಿತ್ರಮಂದಿರದಲ್ಲೇ
ಬಂದು
ಸಿನಿಮಾ
ನೋಡಿ
ಎಂದು
ಕಲಾವಿದರು
ಕೇಳಿಕೊಳ್ಳುವುದು
ಬಿಟ್ಟರೇ,
ಇದರ
ವಿರುದ್ಧ
ಕಠಿಣ
ಕ್ರಮಕ್ಕೆ
ಮುಂದಾಗುತ್ತಿಲ್ಲ.
ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ!
ಅನಿಲ್ ರವಿಪುಡಿ ಈ ಚಿತ್ರ ನಿರ್ದೇಶನ ಮಾಡಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಮಹೇಶ್ ಬಾಬು ಜೊತೆಯಲ್ಲಿ ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಪ್ರಕಾಶ್ ರೈ, ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವರು ನಟಿಸಿದ್ದಾರೆ.