twitter
    For Quick Alerts
    ALLOW NOTIFICATIONS  
    For Daily Alerts

    ಹೈದರಾಬಾದ್‌ ಗೆ ಬಾ, ಚಿಲ್ ಮಾಡೋಣ: ರಶ್ಮಿಕಾ ಗೆ ವಿಜಯ್ ದೇವರಕೊಂಡ ಕರೆ

    |

    ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ಖ್ಯಾತ ನಟ ವಿಜಯ್ ದೇವರಕೊಂಡ ಬಹು ಆತ್ಮೀಯರು ಎಂಬುದು ಗೊತ್ತಿರುವ ಸಂಗತಿಯೇ.

    ಇಂಥಹುದರಲ್ಲಿ ರಶ್ಮಿಕಾ ಮಂದಣ್ಣ ಅನ್ನು ವಿಜಯ್ ದೇವರಕೊಂಡ ಹೈದರಾಬಾದ್‌ ಗೆ ಕರೆದಿದ್ದಾರೆ. 'ಹೈದರಾಬಾದ್‌ ಗೆ ವಾಪಸ್ ಬಾ, ಚಿಲ್ ಮೋಡೋಣ' ಎಂದಿರುವ ದೇವರಕೊಂಡ. ರಶ್ಮಿಕಾ ಅವರನ್ನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ.

    ವಿಜಯ್ ದೇವರಕೊಂಡ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬುವಿಜಯ್ ದೇವರಕೊಂಡ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು

    ಆದರೆ ಇದರ ಬಗ್ಗೆ ಅನ್ಯತಾ ಭಾವಿಸುವಂತಿಲ್ಲ. ವಿಜಯ್ ದೇವರಕೊಂಡ ಹೇಳಿರುವುದು ತಾವು ಮಾತ್ರವಲ್ಲ ಗೆಳೆಯರ ಗುಂಪು ರಶ್ಮಿಕಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು.

    ಹುಟ್ಟುಹಬ್ಬಕ್ಕೆ ಕ್ಯೂಟ್ ಆಗಿ ವಿಶ್ ಮಾಡಿದ್ದ ರಶ್ಮಿಕಾ

    ಹುಟ್ಟುಹಬ್ಬಕ್ಕೆ ಕ್ಯೂಟ್ ಆಗಿ ವಿಶ್ ಮಾಡಿದ್ದ ರಶ್ಮಿಕಾ

    ಮೇ 9, ವಿಜಯ್ ದೇವರಕೊಂಡ ಹುಟ್ಟಹಬ್ಬವಿತ್ತು. ಅದಕ್ಕೆ ರಶ್ಮಿಕಾ ಅವರು ವಿಜಯ್ ಅವರಿಗೆ ವಿಶ್ ಮಾಡಿದ್ದರು. 'ನನ್ನ ಕಾಮ್ರೆಡ್‌ ದೇವರಕೊಂಡಗೆ ಹುಟ್ಟುಹಬ್ಬದ ಶುಭಾಶಯಗಳು' ಎಂಬುದು ರಶ್ಮಿಕಾ ಸಂದೇಶವಾಗಿತ್ತು.

    'ಹೈದರಾಬಾದ್‌ಗೆ ವಾಪಸ್ ಬಾ'

    'ಹೈದರಾಬಾದ್‌ಗೆ ವಾಪಸ್ ಬಾ'

    ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ, 'ಮಂದಣ್ಣ, ಹೈದರಾಬಾದ್‌ ಗೆ ವಾಪಸ್ ಬಾ, ನಮ್ಮ ಜೊತೆ ಸಮಯ ಕಳಿ, ಗೆಳೆಯರ ಗ್ಯಾಂಗ್ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ' ಎಂದಿದ್ದಾರೆ.

    ದೇವರಕೊಂಡರನ್ನು ದೂರ ಇಟ್ಟರೇ ರಶ್ಮಿಕಾ: ವಿಜಯ್ ಬಗ್ಗೆ ಮಾತನಾಡಲು ಹಿಂದೇಟ್ಹಾಕಿದ್ದೇಕೆ ಕಿರಿಕ್ ನಟಿ?ದೇವರಕೊಂಡರನ್ನು ದೂರ ಇಟ್ಟರೇ ರಶ್ಮಿಕಾ: ವಿಜಯ್ ಬಗ್ಗೆ ಮಾತನಾಡಲು ಹಿಂದೇಟ್ಹಾಕಿದ್ದೇಕೆ ಕಿರಿಕ್ ನಟಿ?

    ಕೊಡಗಿನಲ್ಲಿ ವಾಸವಿದ್ದಾರೆ ರಶ್ಮಿಕಾ

    ಕೊಡಗಿನಲ್ಲಿ ವಾಸವಿದ್ದಾರೆ ರಶ್ಮಿಕಾ

    ನಟಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್‌ನಿಂದಾಗಿ ಕೊಡಗಿನ ತಮ್ಮ ನಿವಾಸದಲ್ಲಿದ್ದಾರೆ ಎನ್ನಲಾಗಿದೆ. ಲಾಕ್‌ಡೌನ್‌ನಲ್ಲಿ ಹಲವು ಕಾರ್ಯಗಳನ್ನು ಮಾಡುತ್ತಿರುವ ಅವರು, ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ.

    ಹಲವರಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ

    ಹಲವರಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ

    ರಶ್ಮಿಕಾ ಗೆ ಮಾತ್ರವಲ್ಲದೆ ಹಲವು ನಟ-ನಟಿಯರಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ. ಕರಣ್ ಜೋಹರ್, ಪುರಿ ಜಗನ್ನಾಥ್, ನಟಿ ರಾಶಿ, ರಿತು ವರ್ಮಾ ಇನ್ನೂ ಹಲವರಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ.

    ಸುಧಾಮೂರ್ತಿ ಹೆಸರಲ್ಲಿ ನಟ ವಿಜಯ್ ದೇವರಕೊಂಡಗೆ ಪತ್ರ: ಟೆಕ್ಕಿ ಬಂಧನಸುಧಾಮೂರ್ತಿ ಹೆಸರಲ್ಲಿ ನಟ ವಿಜಯ್ ದೇವರಕೊಂಡಗೆ ಪತ್ರ: ಟೆಕ್ಕಿ ಬಂಧನ

    English summary
    Actor Vijay Devarakonda ask Rashmika Mandanna to come to Hyderabad. He says gang missing you.
    Monday, May 11, 2020, 21:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X