ಕನ್ನಡ ಸಿನಿಮಾರಂಗದಲ್ಲಿ ಹೀರೋ ಆಗಿ ಮಿಂಚುತ್ತಿರುವ ಅನೇಕ ನಟರು ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅದರಲ್ಲಿ ಮಂಚೂಣಿಯಲ್ಲಿ ಕೇಳಿಬರುವ ಹೆಸರೆಂದರೆ ಡಾ.ರಾಜ್ಕುಮಾರ್. ಅಣ್ಣಾವ್ರ ನಂತರ ವಿಷ್ಣುವರ್ಧನ್ ಕೂಡ ಕೆಲವೊಂದು ಚಿತ್ರಗಳಲ್ಲಿ ಹಾಡಿದ್ದರು. ಜಿಮ್ಮಿಗಲ್ಲು ಚಿತ್ರದ 'ತುತ್ತು ಅನ್ನಾ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ' ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ. ಇಲ್ಲಿ ಸ್ಯಾಂಡಲ್ವುಡ್ನ ಈಗಿನ ಉತ್ತಮ ಗಾಯಕರ ವಿವರ ನೀಡಲಾಗಿದೆ.